
ವಸಂತದ ಯುಗಾದಿ
ಯುಗಾದಿ ಎಂಬ ಪದವು ಯುಗಾದಿ ಎಂಬ ಪದದಿಂದ ಬಂದಿದೆ. ಮುಖ್ಯವಾಗಿ ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಯುಗ ಅಥವಾ ಅವಧಿ; ಮತ್ತು ಆದಿ, ಅಂದರೆ ಯಾವುದೋ ಒಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯುಗಾದಿ ಎಂಬ ಪದವು ಯುಗಾದಿ ಎಂಬ ಪದದಿಂದ ಬಂದಿದೆ. ಮುಖ್ಯವಾಗಿ ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಯುಗ ಅಥವಾ ಅವಧಿ; ಮತ್ತು ಆದಿ, ಅಂದರೆ ಯಾವುದೋ ಒಂದು

ಒಮ್ಮೆ ಮೃಷ್ಟಾನ್ನಇನ್ನೊಮ್ಮೆ ಬರಿ ತಟ್ಟೆ,ಕಲ್ಲನ್ನೂ ಕರಗಿಸುವ ಯೌವ್ವನ,ಮೂಲೆಗೆ ಮುದುರುವ ವೃದ್ದಾಪ್ಯಬದುಕೇ ಬೇವು – ಬೆಲ್ಲ,ಅರಿತವರಿಗೆ ಇದೇ ಯುಗಾದಿ.. ಅಂತರಿಕ್ಷ ಭೇಧಿಸುವ ಛಲಚಂದ್ರನ ನಿಲ್ದಾಣ ಮಾಡಿಮಂಗಳನ ಏರುವ ಹಂಬಲ!ದೂರದ ಆಗಸವಮನೆಯ ಸೂರು ಮಾಡಿಕೊಳ್ಳುವ ಅತಿಯಾಸೆ,ಮನಸಲಿ ಅನುಕ್ಷಣ

ಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ ಕನಸು ಮೂಡುತ್ತದೆ,ಮಾವಿನ ತೋರಣದ ಸುವಾಸನೆಮನದಲಿ ಸಂತೋಷ ತುಂಬುತ್ತದೆ. ಬೇವಿನ ಕಹಿ, ಬೆಲ್ಲದ ಸಿಹಿಜೀವನದ ಪಾಠ ಹೇಳುತ್ತದೆ,ಸಂತೋಷ-ದುಃಖಗಳ ನಡುವೆಯೂಮುಂದೆ ನಡೆಯಲು ಕಲಿಸುತ್ತದೆ. ಹೊಸ ಆಶಯಗಳು, ಹೊಸಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ

ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ

ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗಳು ಪಟ್ಟಣವೂ ಸೇರಿದಂತೆ ತಾಲ್ಲೂಕಿನ 6 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ಜರುಗಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಹದಿಂದ

ಬಳ್ಳಾರಿ / ಕಂಪ್ಲಿ : ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಾವಗೀತೆಗಳು ಮತ್ತು ಬಯಲಾಟದಲ್ಲಿ ಪಟ್ಟಾಭಿಷೇಕ ಸನ್ನಿವೇಶವನ್ನು ಹಮ್ಮಿಕೊಳ್ಳಲಾಗಿತ್ತು ಟ್ರಸ್ಟ್ ಮಕ್ಕಳಿಗೆ ಕಾರ್ಯಕ್ರಮದ

ಬಳ್ಳಾರಿ / ಕಂಪ್ಲಿ : ಸಾಧನೆಗೆ ಅಂಗವಿಕಲತೆ ಶಾಪವಲ್ಲ, ಮಾನಸಿಕ ಸ್ಥೈರ್ಯವಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಂಪ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಹಾಯಕರ ನೆರವಿನಿಂದ ಹತ್ತನೇ ತರಗತಿ ಪರೀಕ್ಷೆ ಬರೆದ ವಿಶೇಷ ಅಗತ್ಯವುಳ್ಳ

ಕಲಬುರಗಿ :ಕವಿವಾಣಿ ಸಾಹಿತ್ಯ ಪರಿಷತ್ತು ರಾಜ್ಯ ಘಟಕ, ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ, ಉತ್ತಮ ಕೃತಿಗೆ ಪ್ರತಿ ವರ್ಷ ಕೊಡಮಾಡುವ ರಾಜ್ಯ ಮಟ್ಟದ “ಸ್ವರ್ಣ ಕೃತಿ” ಪ್ರಶಸ್ತಿಗೆ ಸಾಹಿತಿ ಡಾ|| ಶಿವಕುಮಾರ. ಲಾ.
Website Design and Development By ❤ Serverhug Web Solutions