
ಶೇಖ್ ಎ ದಖನ್ ಆರೀಫುಲ್ಲಾಹ್ ಖಾದ್ರಿ 207ನೇ ಉರುಸ್ ಮುಬಾರಕ್
ಸಿರುಗುಪ್ಪ – ಶೇಖೇ ದಖನ್ ಹಜರತ್ ಸೈಯದ್ ಷಾ ಆರಿಫುಲ್ಲಾಹ್ ಖಾದ್ರಿ ರ.ಅ.207 ನೇ ಉರುಸ್ ಮುಬಾರಕ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಹಟ್ಟಿ ವಿರುಪಾಪುರ ಗ್ರಾಮದಲ್ಲಿ ಪ್ರತಿ ವರ್ಷದ ಪ್ರಕಾರ ಗಂಧ ಮಹೋತ್ಸವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿರುಗುಪ್ಪ – ಶೇಖೇ ದಖನ್ ಹಜರತ್ ಸೈಯದ್ ಷಾ ಆರಿಫುಲ್ಲಾಹ್ ಖಾದ್ರಿ ರ.ಅ.207 ನೇ ಉರುಸ್ ಮುಬಾರಕ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಹಟ್ಟಿ ವಿರುಪಾಪುರ ಗ್ರಾಮದಲ್ಲಿ ಪ್ರತಿ ವರ್ಷದ ಪ್ರಕಾರ ಗಂಧ ಮಹೋತ್ಸವ

ಸಿರುಗುಪ್ಪ – ತಾಲೂಕು ಉತ್ತನೂರು ಗ್ರಾಮದಲ್ಲಿ ಶ್ರೀ ಉತ್ತರೇಶ್ವರ ಸ್ವಾಮಿ ಜಾತ್ರಾ ರಥೋತ್ಸವ ಸಂಭ್ರಮದಿಂದ ನೆರವೇರಿತು.ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು ಸ್ವಾಮಿಗೆ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಮಹಾಮಂಗಳಾರತಿ ನೆರವೇರಿತು. ಉತ್ತನೂರು

ಇಳಕಲ್ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಇಳಕಲ್ ನಗರಕ್ಕೆ ಶನಿವಾರದಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಇಲಕಲ್ ನಗರದ ಹೊರವಲಯದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಅತಿ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ರಾಜಕಾರಣಿಯಲ್ಲ, ಮಹಾನ್ ಸಮಾಜ ಸುಧಾರಕ, ಆರ್ಥಿಕ ತಜ್ಞ, ಕಾನೂನು ಪಂಡಿತ ಹಾಗೂ ಭಾರತದ ಸಂವಿಧಾನದ

ಬಾಗಲಕೋಟೆ/ ಮುಧೋಳ :ಜಾತಿ ಮತ ಪಂಥಗಳನ್ನು ತೊಡೆದು ಹಾಕಿ ಸರ್ವ ಜನಾಂಗವನ್ನು ಸಮಾನತೆಯಿಂದ ಕಂಡು ಸರ್ವರಿಗೂ ಲೇಸನ್ನೇ ಬಯಸಿದ ಮಹಾಪುರುಷ ಸಿದ್ದಾರೂಢರು ಎಂದು ಪರಮಪೂಜ್ಯ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.ಅವರು ಮುಧೋಳ ತಾಲೂಕಿನ ಮುಗಳಖೋಡದ ಶ್ರೀ

ಕೇರಳ ವಿಧಾನಸಭೆ ಚುನಾವಣಾ ಪ್ರಯುಕ್ತ, ಎಐಸಿಸಿ ನಿಯೋಜಿತ ವೀಕ್ಷಕರಾದ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇರಿಕ್ಕೂರ್ ಭಾಗದಲ್ಲಿ ಆಯೋಜಿಸಿದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ ಮಠದಲ್ಲಿ 29 ನೇಯ ಜಾತ್ರಾ , ಪುರಾಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ನೂತನ ಮಹಾರಥೋತ್ಸವ ಅಂಗವಾಗಿ ಪ್ರತಿ ದಿನ
Website Design and Development By ❤ Serverhug Web Solutions