
ಕುಟುಂಬ ಸಮೇತ ದೈವದ ಮೊರೆ ಹೋದ ಶಾಸಕ ಜನಾರ್ದನರೆಡ್ಡಿ
ತಿಂಗಳಲ್ಲಿ ಸಂಕಷ್ಟದಿಂದ ಪಾರು: ಯಕ್ಷಗಾನ ಸೇವೆ ಮಾಡಿಸಿದ ಶಾಸಕ ಜನಾರ್ದನರೆಡ್ಡಿ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು) ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ಶುಕ್ರವಾರ ಭೇಟಿ ನೀಡಿದ ಶಾಸಕ ಜನಾರ್ದನರೆಡ್ಡಿ, ಕಳೆದ ವರ್ಷ ಅವರ ಪತ್ನಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಿಂಗಳಲ್ಲಿ ಸಂಕಷ್ಟದಿಂದ ಪಾರು: ಯಕ್ಷಗಾನ ಸೇವೆ ಮಾಡಿಸಿದ ಶಾಸಕ ಜನಾರ್ದನರೆಡ್ಡಿ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು) ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ಶುಕ್ರವಾರ ಭೇಟಿ ನೀಡಿದ ಶಾಸಕ ಜನಾರ್ದನರೆಡ್ಡಿ, ಕಳೆದ ವರ್ಷ ಅವರ ಪತ್ನಿ

ಕೊಪ್ಪಳ / ಗಂಗಾವತಿ : ಹೌದು ಈಗಿನ ದಿನಗಳಲ್ಲಿ ಬಂಗಾರ ಎಂದರೆ ಬಾಯಿ ಪಡೆದುಕೊಳ್ಳುವಂತ ಸಂದರ್ಭ ಇದರ ನಡುವೆ ಸೋದರಳಿಯನ ಮದುವೆಗೆ ಬಂದಿದ್ದ ಮಹಿಳೆ ಬಂಗಾರವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. 20 ಹತ್ತುವಾಗ ಮಹಿಳೆಯೊಬ್ಬರ

ಬಳ್ಳಾರಿ : ಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರೀ ಬದಲಾವಣೆ ಕಾಣಿಸಿಕ ಗೊಳ್ಳಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದ ಅತಿಥಿ ಗೃಹದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ

ಬಳ್ಳಾರಿ : ಜೈಲಿನಲ್ಲಿದ್ದ ಆರೋಪಿಯೊಬ್ಬನು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಿಂದ ಪರಾರಿಯಾದ ಘಟನೆ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.ಹರಪನಹಳ್ಳಿ ಮೂಲದ ಅಣ್ಣಪ್ಪ ಎಂಬ ಆರೋಪಿ, ಜೈಲಿನೊಳಗಿದ್ದ ವೇಳೆ ಮಧ್ಯಾಹ್ನ ಮರದ ಮೇಲಿಂದ ಬಿದ್ದು ಗಾಯಗೊಂಡಿದ್ದನು. ಗಾಯಗೊಂಡ

ಬೆಂಗಳೂರು : ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿದ ಆರ್ಸಿಬಿ (RCB), ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಎದುರಿಸಿತ್ತು. ಕಳೆದ ಪಂದ್ಯದಲ್ಲಿ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿನ ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ ಚರ್ಚೆ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಶುಕ್ರವಾರ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ

ಕಾನೂನು ಅಸ್ತ್ರ ಬಳಸಿ ಜನಪರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಬಂಗ್ಲೆ ಎಚ್ಚರಿಕೆ ತಾಳಿಕೋಟೆ: ಪಟ್ಟಣದ ವ್ಯಾಪ್ತಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರಕ್ಕೆ ಯಶಸ್ವಿಯಾಗಿ 59 ದಿನಗಳನ್ನು ಪೂರೈಸಿದೆ.

ಬಳ್ಳಾರಿ / ಕಂಪ್ಲಿ : ಪಟ್ಟಣದ ಬಳ್ಳಾರಿ ರಸ್ತೆಯ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆ (PWD) ವತಿಯಿಂದ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, 11 ಕೆವಿ ವಿದ್ಯುತ್ ಮಾರ್ಗಗಳ ಸ್ಥಳಾಂತರ

ಎಲ್ಲರ ಕಣ್ಣೀರು ಬರಿಸುವ ಈರುಳ್ಳಿ ಮಾನಿನಿಅರಳಿಹಳು ಕಮಲವಾಗಿ ಸುಲಲಿತೆಯ ಶಾಲಿನಿಪಸರಿಸಿಹಳು ಕಾವ್ಯದಲಿ ತನ್ಮಯತೆಯ ವಾಹಿನಿಬಿದಿರಿನ ಕಡ್ಡಿಗಳಲಿ ಬಳುಕಿಹಳು ಭಾಮಿನಿ ಎನ್ನ ಸುಲಲಿತ ಚಿತ್ತಾರಕೆ ತಂದಿಹಳು ಶೋಭೆಸೃಜನಶೀಲತೆಯಲಿ ಬೀರುತಿಹಳು ಸ್ವಪ್ರತಿಭೆಆಸ್ವಾದಿಸಲು ಸೇರಿದೆ ಶುಭೋದಯದಿ ಸಭೆಅಭಿನಂದಿಸೋಣ ಅಳು
Website Design and Development By ❤ Serverhug Web Solutions