
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ಆತ್ಮಹತ್ಯೆ
ದಾಂಡೇಲಿಯ ಬಾಂಬೆ ಚಾಲ್ ನಿವಾಸಿ ರಾಘವೇಂದ್ರ ವಾಡ್ಕರ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ತನ್ನ ಊರನ್ನು ಬಿಟ್ಟು ಹೊರದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ಮಲ್ಲೇಶದಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾಂಡೇಲಿಯ ಬಾಂಬೆ ಚಾಲ್ ನಿವಾಸಿ ರಾಘವೇಂದ್ರ ವಾಡ್ಕರ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ತನ್ನ ಊರನ್ನು ಬಿಟ್ಟು ಹೊರದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ಮಲ್ಲೇಶದಿಂದ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ವಿವಿಧ ಗ್ರಾಮದ ರೈತರು ನಿನ್ನೆ ಕಾಳಗಿ ತಹಶೀಲ್ದಾರ್ ಕಚೇರಿಯ ಎದುರುಗಡೆ ಪ್ರತಿಭಟನೆ ಮಾಡಿದರು.ಈ ಪ್ರತಿಭಟನೆಯಲ್ಲಿ ಮಾನ್ಯ ತಹಸಿಲ್ದಾರರು ಕಾಳಗಿ ಇವರ ಮೂಲಕ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.ಈಗಾಗಲೇ ಅರ್ಧ

ಕೊಪ್ಪಳ : ಮೇ.16 ಮತ್ತು 17 ರಂದು ನಿಗದಿಯಾಗಿದ್ದ ಕನಕಗಿರಿ ಉತ್ಸವವನ್ನು ದಿಡೀರ್ ರದ್ದುಪಡಿಸಲಾಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ, ಕನಕಗಿರಿ ಉತ್ಸವ 2026ನ್ನು ಮುಂದಿನ ತಿಂಗಳು ಜೂನ್

ಹರಿದ್ರ ವರ್ಣದ ಸೇವಂತಿ ದಳಗಳುಕತ್ತರಿಸಿದ ಅದರ ಹಸಿರ ತೊಟ್ಟುಗಳು ಕುಂಕುಮ ಬಣ್ಣದ ಗುಲಾಬಿ ದಳಗಳುಜೊತೆಗೆ ಕೇಸರಿಯ ಕ್ಯಾರೆಟ್ ತುಣುಕುಗಳು ಗರಿಗೆದರಿರುವ ಸುಗಂಧ ಪುಷ್ಪಗಳುತ್ರಿಕೋನಾಕಾರದ ಸೌತೆ ಹೋಳುಗಳು ಸೇರಿ ಮೂಡಿರುವ ಸುಲಲಿತ ಚಿತ್ತಾರವುಕಾವ್ಯವೊಂದ ಹೆಣೆಯಲು ಆಗಿದೆ

ಆಸ್ತಿ 41937ರಲ್ಲಿ ನಮ್ಮ ತಂದೆಯವರು ಗೋಡಿಹಾಳದಲ್ಲಿ ಒಂದು ನಿದ್ರಾರಹಿತ ರಾತ್ರಿಯನ್ನು ಕಳೆದು ವಾಪಸ್ ಚಡಚಣಕ್ಕೆ ಬಂದರು. ಅವರದೇ ಮಾತುಗಳಲ್ಲಿ “ ನನ್ನ ತಾಯಿಯವರು ನನಗಾಗಿ ಕಾತರದಿಂದ ಕಾಯುತ್ತಿದ್ದರು. ಅವರು ನನ್ನ ಕಳೆಗುಂದಿದ ಮುಖ ಹಾಗೂ
Website Design and Development By ❤ Serverhug Web Solutions