
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾ ಭವನದಲ್ಲಿ ರೈತ ಜಾಗೃತಿ ಸಮಾವೇಶ ಯಶಸ್ವಿ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಡಾ.ವಾಸುದೇವ ಮೇಟಿ ಬಣ) ಧಾರವಾಡ ಜಿಲ್ಲಾ ಸಮಿತಿ ಹಾಗು ವಿವಿಧ ಜಿಲ್ಲೆಯ ರೈತರು ರೈತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದರು.ಈ ವೇಳೆ ಮನ್ಸೂರ್ ಮಠದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಡಾ.ವಾಸುದೇವ ಮೇಟಿ ಬಣ) ಧಾರವಾಡ ಜಿಲ್ಲಾ ಸಮಿತಿ ಹಾಗು ವಿವಿಧ ಜಿಲ್ಲೆಯ ರೈತರು ರೈತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದರು.ಈ ವೇಳೆ ಮನ್ಸೂರ್ ಮಠದ

ಕೊಪ್ಪಳ/ ಯಲಬುರ್ಗಾ: ಪಟ್ಟಣದ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಲ್ಲಿ ಜೂ.19 ರಂದು ರವಿವಾರ ಭಕ್ತರೆಲ್ಲರೂ ಸೇರಿ ಅಭಿಷೇಕ, ಪೂಜಾ ವಿಧಾನಗಳನ್ನು ಸಲ್ಲಿಸಿದ ಬಳಿಕ ಮಲ್ಲಯ್ಯ ದೇವಸ್ಥಾನದ ಮುಂಭಾಗದಲ್ಲಿರುವ ಶಿಭಾರಕಟ್ಟೆಗೆ ಅಭಿಷೇಕ ಮಾಡಿದ ನೀರು

ಯಲಬುರ್ಗಾ: ತಾಲೂಕಿನ ಸುಕ್ಷೇತ್ರವಾದ ಭಾವೈಕ್ಯತೆಯ ಗ್ರಾಮ ದಮ್ಮೂರಿನಲ್ಲಿ 2025-2026 ಸಾಲಿನ ಎಸ್.ಎಸ್ ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಮೇಲೆ ಪರ್ಸೆಂಟೇಜ್ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿವಾನುಭವ ಸೇವಾ ಸಮಿತಿಯಿಂದ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ರೈತರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಕೇಂದ್ರ ಸರ್ಕಾರದ ಅತೀಮುಖ್ಯ ಕಾರ್ಯಕ್ರಮವಾದ ಫಸಲ್ಭೀಮಾ ಯೋಜನೆನೊಂದಾವಣೆ ಬಗ್ಗೆ ಸ್ಥಳೀಯ ಸ್ವ-ಸಹಾಯ, ಸಂಘದವರಿಗೆ ಹಾಗೂ ರೈತರಿಗೆ

ಬಳ್ಳಾರಿ / ಕಂಪ್ಲಿ : ನಾಡಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಾಡಿನುದ್ದಕ್ಕೂ ಮಳೆಗಾಗಿ ಪ್ರಾರ್ಥಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಮಳೆಗಾಗಿ ಪ್ರಾರ್ಥಿಸಿ ಗ್ರಾಮ ದೇವತೆ ಶ್ರೀಮಾರೆಮ್ಮ

ಬಿಸಿಲಿನಿಂದ ಕಂಗೆಟ್ಟಿದ ಭೂಮಿಗೆ ತಂಪೆರೆದ ವರುಣ : ತುಂತುರು ಮಳೆಯ ನಡುವ ಜನರ ಸಂಚಾರ ಬಳ್ಳಾರಿ / ಕಂಪ್ಲಿ: ಕಳೆದ ಹಲವು ದಿನಗಳಿಂದ ಬಿರುಬಿಸಲಿನಿಂದ ಕಂಗೆಟ್ಟಿದ್ದ ಭೂಮಿಗೆ ಮತ್ತು ಜನತೆಗೆ ಸಂಜೆ ಸುರಿದ ಮಳೆ

ಹಲಸಿನ ಹಣ್ಣು ಸವಿದು ಬೀಜಗಳ ಜೋಡಿಸಲುತೊಂಡೆ ಹಣ್ಣಿನ ಗಾಲಿಯೊಂದ ನಡುವಲಿರಿಸಲುನೆತ್ತಿ ಬಾಲದ ಬೊಟ್ಟುಗಳ ಸುತ್ತಲೂ ಹರಡಲುಬಾಡಿದ ಸಂಜೆಮಲ್ಲಿಗೆ ಹೂ ಕುಡಿಗಳ ತುದಿಗೆ ತಾಗಿಸಲು ಪುಟ್ಟ ಪುಟ್ಟ ತುಂಬೆ ಪುಷ್ಪಗಳಲಿ ಸಿಂಗರಿಸಲುಹೊಮ್ಮಿರುವ ಸುಲಲಿತ ಚಿತ್ತಾರದ ಕಡಲುಉದಯರಾಗದಿ

ಮಧುಗಿರಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕೆ. ಎನ್. ರಾಜಣ್ಣ ಸಭಾಂಗಣದಲ್ಲಿ ಶನಿವಾರ (ಜುಲೈ 18) ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ 85 ವರ್ಷದ ಚೆನ್ನಮ್ಮ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನಗಳಿಂದ ಐಸಿಯುನಲ್ಲಿ ಚೆನ್ನಮ್ಮಗೆ
Website Design and Development By ❤ Serverhug Web Solutions