ವಿಜಯಪುರ ತಾಲೂಕಿನ ಗುಂಡಿನಗರದ ಮರಗಮ್ಮ ದೇವಿ ಜಾತ್ರೆಯಲ್ಲಿ ಊರಿನ ಹಿರಿಯರು ಹಾಗೂ ಅಕ್ಕತಂಗಿಯರು ಅಣ್ಣ-ತಮ್ಮಂದಿರು ಎಲ್ಲರೂ ಭಾಗಿಯಾಗಿದ್ದರು.ವಿಜಯಪುರ ತಾಲೂಕಿನ ಎಲ್ಲಾ ಗ್ರಾಮದ ಹಿರಿಯರು ಈ ಒಂದು ಜಾತ್ರೆಯಲ್ಲಿ ತನು ಮನ ಧನದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.ಪ್ರತಿ
ನಂಜನಗೂಡು ಪಟ್ಟಣವು ದಿನೇದಿನೇ ಬೆಳೆಯುವುದರ ಜೊತೆಗೆ ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ಪಟ್ಟಣದ ರಾಷ್ಟ್ರಪತಿ ರಸ್ತೆ ನಗರದ ಪ್ರಮುಖ ರಸ್ತೆಯಾಗಿದ್ದು ವ್ಯಾಪಾರ ವ್ಯವಹಾರಗಳ ಕೇಂದ್ರಬಿಂದುವಾಗಿದೆ. ಹೀಗಾಗಿ ಇಲ್ಲಿ ವಾಹನದಟ್ಟಣೆ ಹೆಚ್ಚು ಇದೇ ರಸ್ತೆಯಲ್ಲಿ ರೈಲ್ವೆ ಗೇಟ್ ಇದ್ದು