
ಬೆಳಗಾವಿಯಲ್ಲಿ ಕರುನಾಡ ಕಂದ
ಕರ್ನಾಟಕ ಅಂಬೇಡ್ಕರ್ ಯುವ ಸೇನೆ ರಾಜ್ಯ ಕಮಿಟಿಯ ಪದಾಧಿಕಾರಿಗಳು ಕರುನಾಡ ಕಂದ ಪತ್ರಿಕೆ ಓದುತ್ತಿರುವ ಸಂದರ್ಭ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರ್ನಾಟಕ ಅಂಬೇಡ್ಕರ್ ಯುವ ಸೇನೆ ರಾಜ್ಯ ಕಮಿಟಿಯ ಪದಾಧಿಕಾರಿಗಳು ಕರುನಾಡ ಕಂದ ಪತ್ರಿಕೆ ಓದುತ್ತಿರುವ ಸಂದರ್ಭ

ಕರುನಾಡ ಕಂದ ವರದಿಯ ಫಲಶೃತಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲೆಮಾರಿ ಗ್ರಂಥಾಲಯ ಕಳೆದ ಮೂರು ವರ್ಷದಿಂದ ಬಾಗಿಲು ಮುಚ್ಚಿತ್ತು ಕರುನಾಡ ಪತ್ರಿಕೆಯ ಜೂನ್ ೧೬ ರ ಸಂಚಿಕೆಯ

ಶಿವಮೊಗ್ಗ: ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ಶಿವಮೊಗ್ಗ ಜಿಲ್ಲೆಯ ವರದಿಗಾರರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪ ನಿರ್ದೇಶಕಿ (ನಿವೃತ್ತ) ಹಾಗೂ ಸಂಧ್ಯಾ ಕಲಾವಿದರು ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ

ತುಂಬಾ ಸಿಂಪಲ್ ಪರಿಚಯ: ಜನಸೇವೆಗಾಗಿಯೇ ತಮ್ಮ ಜನ್ಮ,ಜೀವನ ಮುಡಿಪಿಟ್ಟಿದ್ದೇವೆ ನಿಮಗಾಗಿಯೇ ನಾವು ಈ ಜನ್ಮ ತಾಳಿರುವುದು ನಾವಿರುವುದೇ ನಿಮಗಾಗಿ ನಿಮ್ಮ ಉದ್ದಾರವೇ ನಮ್ಮ ಜೀವನದ ಮೊದಲ ಗುರಿ ಎಂದು ಪೂರ್ತಿ ಹೂಕೋಸನ್ನೇ ನಮ್ಮ ಕಿವಿಗೆ

ತಡಿಬಿಡಿ ಗ್ರಾಮದ 4 ನೆಯ ವಾರ್ಡಗೆ ತಾಲುಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಭೇಟಿ ವಡಗೇರಾ:ಕರುನಾಡ ಕಂದ ವರದಿ ಫಲಶೃತಿಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು,ದುರ್ನಾತ ಬೀರುತ್ತಿದೆ.ಸೊಳ್ಳೆ, ನೊಣ,ಕ್ರಿಮಿಕೀಟಗಳ ಹಾವಳಿ ಹೆಚ್ಚಿದೆ.ಇದರ ನಡುವೆ ಜನರು ಓಡಾಡಬೇಕಾಗಿದೆ,

ಸಿ.ಸಿ ರಸ್ತೆ ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪನಿಗೆ ಬಿಸಿ ಮುಟ್ಟಿಸಿ,ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸಿ, ಸಾರ್ವಜನಿಕರ ಪ್ರಶಂಸೆಗೆ ಒಳಗಾದ ಅಧಿಕಾರಿಗಳು. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ

ಹತ್ತು ವರ್ಷಗಳಿಂದ ನೀರು ಕದಿಯುತ್ತಿದ್ದ ನೀರು ಕಳ್ಳನ ಅನಧಿಕೃತ ಪೈಪ್ ಲೈನ್ ತೆರವುಗೊಳಿಸಿ,ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತಿ ಕೊಪ್ಪಳ:ಸಿದ್ಧಾಪುರ:ಕಳೆದ ಹತ್ತು ವರ್ಷಗಳಿಂದ ಗ್ರಾಮ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ) ನೀರು ಕದಿಯುತ್ತಿದ್ದ

ಕಲಬುರಗಿ ಜಿಲ್ಲೆಯ ಶಹಾಬಾದ್ ಸರ್ಕಾರಿ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿಗಳು ಡಾ.ಮೊಹಮ್ಮದ್ ಅಬ್ದುಲ್ ರಹೀಂ,ಸ್ನೇಹೀತರಾದ ಇರ್ಫಾನ್ಮತ್ತು ಸಿಬ್ಬಂದಿಗಳಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿ ಕ್ಯಾಲೆಂಡರ್ ನೀಡಿದ ಸಂದರ್ಭ. ವರದಿಗಾರರು-ಮೊಹಮ್ಮದ್ ಅಲಿ

ಕಲಬುರಗಿ ಜಿಲ್ಲೆಯಚಿತ್ತಾಪುರ ಪುರಸಭೆಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರೊಂದಿಗೆಕರುನಾಡ ಕಂದ ವರದಿಗಾರರು
ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ
Website Design and Development By ❤ Serverhug Web Solutions