
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕರುನಾಡ ಕಂದ ಪತ್ರಿಕೆಯವಿಜಯಪುರ ಜಿಲ್ಲೆಯಜಿಲ್ಲಾ ವರದಿಗಾರರಾಗಿಶ್ರೀ ಮಲಕಣ್ಣ.ಸಿ.ಮಳಗೇದಇವರು ನೇಮಕರಾಗಿರುತ್ತಾರೆ.ಇವರಿಗೆ ಕರುನಾಡ ಕಂದ ಪತ್ರಿಕೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿ ಹಾಗೂ ಜಾಹೀರಾತುಗಳನ್ನು ನೀಡುವ ಮೂಲಕ ಸಹಕರಿಸಬೇಕೆಂದು ಕೋರುತ್ತೇವೆ.-ಸಂಪಾದಕರು.
ಈ ಗುರುತಿನ ಚೀಟಿ ಹೊಂದಿರುವ ಶ್ರೀ ಬಸವರಾಜ ಬಳಿಗಾರ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ. (ರಿ). ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು.
“ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)” ಹೆಸರಿನಲ್ಲಿ ರಾಜ್ಯ ಮಟ್ಟದ ಸಂಘಟನೆ ನೋಂದಣಿ ಪೂರ್ಣಗೊಂಡಿದ್ದು ಸಂಘಟನೆಯ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ.ಈಗಾಗಲೇ ಸಂಘಟನೆಗಳಲ್ಲಿ ಅನುಭವ ಇರುವ ಹಾಗೂ ಹೊಸದಾಗಿ ಸಮಾಜ ಸೇವೆಯೊಂದಿಗೆ ಆರ್ಥಿಕವಾಗಿ ಕೂಡಾ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಎಸ್ ಎನ್ ಗ್ರಾಮದ ಹಲವಾರು ಸಮಸ್ಯೆಗಳ ಪೈಕಿ ಮುಖ್ಯವಾದ ಸಮಸ್ಯೆ ಎಂದರೆ ಬಸ್ ಬಾರದ ಊರು. ಕರುನಾಡ ಕಂದ ಪತ್ರಿಕೆಯ ಸೆಪ್ಟೆಂಬರ್ ೧,೨೦೨೪ ರ ಸಂಚಿಕೆಯಲ್ಲಿ ”
ಕರುನಾಡ ಕಂದ ಪತ್ರಿಕೆಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಗುಮ್ಮಟ ನಗರಿ ವಿಜಯಪುರದಲ್ಲಿ ದಿ.25-8-2024 ರ ಭಾನುವಾರದಂದು ವರದಿಗಾರರ ಸಭೆಯು ಯಶಸ್ವಿಯಾಗಿ ಜರುಗಿತು. ಕರ್ನಾಟಕ ರಾಜ್ಯ ನೌಕರರ ಸಂಘ ವಿಜಯಪುರ ಜಿಲ್ಲಾ ನೌಕರರ ಭವನದಲ್ಲಿ ವಿಜಯಪುರ,ಕಲಬುರಗಿ,
ತುಮಕೂರು:ಕರುನಾಡ ಕಂದ ಪಾಕ್ಷಿಕ ಪತ್ರಿಕೆಯನ್ನು ಪಾವಗಡ ತಾಲ್ಲೂಕಿನಲ್ಲಿ ಪತ್ರಕರ್ತ ಮಿತ್ರರಾದ ಪಾಳೇಗಾರ ಲೋಕೇಶ್, ರಾಮಾಂಜಿನಪ್ಪ, ನಾಗೇಶ್,ಮಲ್ಲಿಕಾರ್ಜುನ, ರಾಮಕೃಷ್ಣ ನಾಯ್ಕ ಹಾಗೂ ಟೀ ಶಾಪ್ ಮಾರುತಿಯವರು ಬಿಡುಗಡೆಗೊಳಿಸಿ ಪತ್ರಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ಪಾಳೇಗಾರ
ಕರ್ನಾಟಕ ಅಂಬೇಡ್ಕರ್ ಯುವ ಸೇನೆ ರಾಜ್ಯ ಕಮಿಟಿಯ ಪದಾಧಿಕಾರಿಗಳು ಕರುನಾಡ ಕಂದ ಪತ್ರಿಕೆ ಓದುತ್ತಿರುವ ಸಂದರ್ಭ
ಕರುನಾಡ ಕಂದ ವರದಿಯ ಫಲಶೃತಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲೆಮಾರಿ ಗ್ರಂಥಾಲಯ ಕಳೆದ ಮೂರು ವರ್ಷದಿಂದ ಬಾಗಿಲು ಮುಚ್ಚಿತ್ತು ಕರುನಾಡ ಪತ್ರಿಕೆಯ ಜೂನ್ ೧೬ ರ ಸಂಚಿಕೆಯ
Website Design and Development By ❤ Serverhug Web Solutions