
ಸಿಂಗಪುರ,ಹುಡಾ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ-ಕೆ.ಕರಿಯಪ್ಪ
ರಾಯಚೂರು//ಎ.09.ಸಿಂಧನೂರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ 2023 ತಾಲೂಕಿನ ಬಿಜೆಪಿ ಮುಖಂಡರಲ್ಲಿ 5 ಜನ ಅಭ್ಯರ್ಥಿಗಳ ಟಿಕೆಟ್ ಆಕಾಂಕ್ಷಿಗಳು ಇದ್ದು ಯಾರಿಗೆ ಟಿಕೆಟ್ ನೀಡುವರು ಎಂಬ 5 ಜನರ ಅಭ್ಯರ್ಥಿಗಳ ಅಭಿಮಾನಿಗಳು ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು//ಎ.09.ಸಿಂಧನೂರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ 2023 ತಾಲೂಕಿನ ಬಿಜೆಪಿ ಮುಖಂಡರಲ್ಲಿ 5 ಜನ ಅಭ್ಯರ್ಥಿಗಳ ಟಿಕೆಟ್ ಆಕಾಂಕ್ಷಿಗಳು ಇದ್ದು ಯಾರಿಗೆ ಟಿಕೆಟ್ ನೀಡುವರು ಎಂಬ 5 ಜನರ ಅಭ್ಯರ್ಥಿಗಳ ಅಭಿಮಾನಿಗಳು ಹಾಗೂ

ವಿಜಯನಗರ ಜಿಲ್ಲೆ ಕೊಟ್ಟೂರು:ಪಟ್ಟಣದ 7ನೇ ವಾರ್ಡ್ ನ ನೀಲಕಂಠಪ್ಪರವರ .ನಿವಾಸದಲ್ಲಿ ಹಗರಿಬೋಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಭೀಮನಾಯ್ಕ್ ಸಮ್ಮುಖದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಶಿರಿಬಿ ಕೊಟ್ರೇಶಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರಾದ

ಮೈಸೂರು:ಯುವ ನಾಯಕ ರಘು ಆಚಾರ್ ರವರಿಗೆ ಚಿತ್ರದುರ್ಗ ದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ವಂಚಿಸಿದೆ ಎಂದು ಕನ್ನಡ ಕ್ರಾಂತಿ ದಳದ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,ಒಬ್ಬ ಪ್ರಾಮಾಣಿಕ ಜನನಾಯಕನಿಗೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪೆಟ್ರೋಲ್ ಬಂಕ್ ಹಾಗೂ ಬಂಗಾರದ ಅಂಗಡಿ ಮಾಲೀಕರ ಸಭೆಯನ್ನು ಕರೆದು ಚುನಾವಣೆಯ ನಿಯಮಗಳನ್ನು ತಿಳಿಸಿ ಮಾರ್ಗದರ್ಶನ ನೀಡಿ ತಹಶಿಲ್ದಾರ ಸಭೆಯಲ್ಲಿ ಚುನಾವಣೆ ಅಧಿಕಾರಿಗಳಾದ ಎರಿ ಸ್ವಾಮಿ ಉಪಸ್ಥಿತರಿದರು ಮತ್ತು

ಕೊಪ್ಪಳ ಜಿಲ್ಲೆಯ ಯಲಬುರ್ಗಾತಾಲೂಕಿನ ತಾಳಕೇರಿ ಗ್ರಾಮದ ಯುವ ಮುಖಂಡ.ತುಮಕೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸ್ವ ಗ್ರಾಮಕ್ಕೆ ಬಂದಿರುವ ಮಲ್ಲೇಶ ಹೂಗಾರ ರವರು ರಾಜಕೀಯ ಪಾದಾರ್ಪಣೆ ಮಾಡುವ ನಿಧಾ೯ರ.ಇಂದಿನ ರಾಜಕೀಯ

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಕುಂಬರಹಳ್ಳಿ ಸುಬ್ಬಣ್ಣ ಪೆಟ್ರೋಲ್ ಬಂಕ್ ಅನ್ನು ನೂತನವಾಗಿ ಪ್ರಾರಂಭ ಮಾಡಲು ಮಾಜಿ ಸಚಿವ ಶಾಸಕ ಬಿ ಹರ್ಷವರ್ಧನ್ ಉದ್ಘಾಟನೆ ಮಾಡಿದರು ಬಳಿಕ ಪೆಟ್ರೋಲ್ ಬಂಕ್ ನ ಮಾಲೀಕರಾದ ಕುಂಬರಹಳ್ಳಿ

ವಿಜಯನಗರ ಜಿಲ್ಲೆ ಕೊಟ್ಟೂರು:ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ತಾಲೂಕಿನ ಉಜ್ಜಿನಿ ಕಾಳಪುರ,ಚಿನ್ನನಹಳ್ಳಿ,ತೂಲಹಳ್ಳಿ,ನಾಗರಕಟ್ಟಿ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು.ಮತದಾರರುನಿರ್ಭಯವಾಗಿ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಪೋರ್ಸ್

ರಾಯಚೂರು:ಏ.06ರಂದು ಸಿಂಧನೂರು ತಾಲೂಕಿನ 2023-ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ ಇಂದು ತಾಲ್ಲೂಕಿನ ಜಂಬುನಾಥನ ಹಳ್ಳಿಯಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರ,ಯುವಕರ ಜೊತೆಗೆ ಚರ್ಚಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಪರ ಮತಯಾಚಿಸಿದ ಮಾಜಿ

ಯಾದಗಿರಿ:ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ನಿನ್ನೆ ಸಂಜೆ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ಅವರ ಕಾರಿನ ಮೇಲೆ ಕಲ್ಲು ತೂರಾಟ.ಬಿಜೆಪಿ ಶಾಸಕ ರಾಜುಗೌಡ ಬೆಂಬಲಿಗರಿಂದ ಈ ಕೃತ್ಯ ನಡೆದಿದೆ ಎಂದು ಕಾಂಗ್ರೆಸ್ ನಾಯಕರು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಅಭಿಮಾನಿಯಾದ ಮೇಘರಾಜ ಇವರ ಹುಟ್ಟು ಹಬ್ಬವನ್ನು ದಿಡಗೂರು ಗ್ರಾಮದಲ್ಲಿ ಇಂದು ಸ್ನೇಹಿತರು ಮತ್ತು ಕುಟುಂಬದ ಬಂಧುಗಳು ಆಚರಿಸುವ ಸಂದರ್ಭದಲ್ಲಿಕಾಂಗ್ರೆಸ್ ಪಕ್ಷದ ಹೊನ್ನಾಳಿ
Website Design and Development By ❤ Serverhug Web Solutions