
ಮಂಗಳೂರಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರ ಭರ್ಜರಿ ರೋಡ್ ಷೋ
ಮಂಗಳೂರು ವಿಮಾನ ನಿಲ್ದಾಣ:ಫೆಬ್ರವರಿ ೧೧ : ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರವರು ತಮ್ಮ ಎಡೆಬಿಡದ ಪುತ್ತೂರು ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ೫:೪೫ ರ ಸುಮಾರು ಮಂಗಳೂರು ವಿಮಾನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಂಗಳೂರು ವಿಮಾನ ನಿಲ್ದಾಣ:ಫೆಬ್ರವರಿ ೧೧ : ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರವರು ತಮ್ಮ ಎಡೆಬಿಡದ ಪುತ್ತೂರು ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ೫:೪೫ ರ ಸುಮಾರು ಮಂಗಳೂರು ವಿಮಾನ

ಹನೂರು ವಿಧಾನಸಭಾ ಕ್ಷೇತ್ರದ ಲೋಕನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಈ ದಿನ ಮಾನಸ ಫೌಂಡೇಶನ್ ಸೇವಾ ರಥವು ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ

ಬೆಳಗಾವಿ/ಮುಗಳಖೋಡ:ಪರಿಸರ ಮಲಿನವಾಗಿ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹಾನಿ ಉಂಟಾಗದಂತೆ ಹಳ್ಳಿ ಪಟ್ಟಣ ನಗರಗಳೊಂದಿಗೆ ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಕನಸು ಕಂಡಿದ್ದರು ಅದರಂತೆ ಕನಸನ್ನ ನನಸು ಮಾಡಲು ಹಲವಾರು

ಯಾದಗಿರಿ:ನಿನ್ನೆ ನಡೆದ ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು.ಬಿಜೆಪಿ ನಾಯಕರನ್ನು ನೊಡಿದರೆ ಕನಿಕರ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಶಹಾಪುರ:- ಪ್ರಿಯಾಂಕ್

ಬೆಂಗಳೂರು:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ತಯಾರಿ ಅದ್ಧೂರಿಯಾಗಿ ಮಾಡಿಕೊಳ್ಳುತ್ತಿವೆ ಈ ನಾಡಿನ ಮತ್ತು ಮತದಾರನ ದುರಂತವೆಂದರೆ ಜನರ ಹಿತದೃಷ್ಟಿಗಿಂತ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳ ಪೈಪೋಟಿ ಮೂರು ಪಕ್ಷಗಳಲ್ಲಿ ಹೆಚ್ಚಾಗಿದೆ ಹೀಗಾಗಿ ಮೇಲ್ನೋಟಕ್ಕೆ

ಹನೂರು:ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೆಸರೇ ಭಾರತ ಇಲ್ಲಿ ವಾಸಿಸುವ ಎಲ್ಲಾ ದೀನ ದಲಿತರಿಗೆ ಧ್ವನಿಯಾಗಿದ್ದು ಹಾಗೂ ಎಲ್ಲಾ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ತನ್ನ ಜನಪರ ಆಡಳಿತದ ಮೂಲಕ ಶ್ರಮಿಸಿದ್ದು ಕಾಂಗ್ರೆಸ್ ಪಕ್ಷ ಎಂದು ತಮ್ಮ ಪಕ್ಷವನ್ನು

ಹನೂರು:ನಮ್ಮ ಪಕ್ಷವು ಪ್ರಧಾನಮಂತ್ರಿಯನ್ನು ಕರ್ನಾಟಕದಿಂದ ದೇಶಕ್ಕೆ ಕೊಟ್ಟ ಏಕೈಕ ಪಕ್ಷವೆಂದರೆ ಅದು ನಮ್ಮ ಜೆಡಿಎಸ್ ಪಕ್ಷ ಎಂದು ರಾಜ್ಯ ಉಪಾಧ್ಯಕ್ಷರಾದ ಎಮ್ ಆರ್ ಮಂಜುನಾಥ್ ತಿಳಿಸಿದರು .ಹನೂರು ಪಟ್ಟಣದ ಜೆ ಡಿ ಎಸ್ ಕಛೇರಿಯ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ. ವಿದ್ಯುತ್ ಶಾಖೆಯ ಶಾಖಾಧಿಕಾರಿಗಳಾದ ಸಂತೋಷ ಬನಗೊಂಡೆ ಹಾಗೂ ಸಿಬ್ಬಂದಿಗಳು ಸೇರಿ ಘನ ಸರ್ಕಾರದ ಆದೇಶದ ಮೇರೆಗೆ ಗ್ರಾಹಕರಿಗೆ ಅನುಕೂಲವಾಗಲೆಂದು ವಿದ್ಯುತ್ ಇಲಾಖೆಯಲ್ಲಿ ಜಾರಿಗೆ ತಂದಿರುವ “ಅಮೃತ್

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಶಾಸಕರಾದ ಮಾನೆ ಶ್ರೀನಿವಾಸ ಅವರು ಈ ಕುರಿತು ಬ್ರಿಟಿಷ್ ಹೈ ಕಮಿಷನ್ ನ ಡೆಪ್ಯುಟಿ ಹೈ ಕಮಿಷನರ್ ಚಂದ್ರು

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮುತನಾಳ ಗ್ರಾಮದ ಜೈನ ಧರ್ಮದ ಸಮುದಾಯ ಭವನ ಹಾಗೂ ಮುತನಾಳ ಗ್ರಾಮದ ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುತ್ತಾ ಗ್ರಾಮೀಣ ಕ್ಷೇತ್ರದಲ್ಲಿ ಜೈನರಿಗೆ ಮಂಜೂರು ಮಾಡಿದ ಕಾಮಗಾರಿಗಳನ್ನು
Website Design and Development By ❤ Serverhug Web Solutions