
ವಿಜಯ ಸಂಕಲ್ಪ ಅಭಿಯಾನದ ವತಿಯಿಂದ ಗೋಡೆ ಬರಹ ಕಾರ್ಯಕ್ರಮ
ಹನೂರು ಮಂಡಲದ ಸತ್ತೇಗಾಲ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹ್ಯಾಂಡ್ ಪೋಸ್ಟ್ , ಪಾಸ್ಕಲ್ ನಗರ , ತಿಲ್ಲೇಗೌಡನ ದೊಡ್ಡಿ, ಹಳೆಕೋಟೆ, ಶಿವನಸಮುದ್ರ ಯಡಕುರಿಯ, ಅಗ್ರಹಾರ, ಶಿಲುವೈಪುರ, ಸತ್ತೇಗಾಲ, ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವತಿಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು ಮಂಡಲದ ಸತ್ತೇಗಾಲ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹ್ಯಾಂಡ್ ಪೋಸ್ಟ್ , ಪಾಸ್ಕಲ್ ನಗರ , ತಿಲ್ಲೇಗೌಡನ ದೊಡ್ಡಿ, ಹಳೆಕೋಟೆ, ಶಿವನಸಮುದ್ರ ಯಡಕುರಿಯ, ಅಗ್ರಹಾರ, ಶಿಲುವೈಪುರ, ಸತ್ತೇಗಾಲ, ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವತಿಯಿಂದ

ಯಾದಗಿರಿ: ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದ ಬಿಜೆಪಿ ಕಾರ್ಯಕರ್ತರು ನಾಳೆ ದಿನಾಂಕ ೫/೨/೨೦೨೩ ರವಿವಾರ ರಂದು ಸಮಯ ೧೧ ಗಂಟೆಗೆ ಆಲ್ದಾಳ ಗ್ರಾಮದ ಬಿಜೆಪಿ ಕಾರ್ಯಕರ್ತರು ಮನನೊಂದ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕೆಲ ಮುಖಂಡರು ಎರಡು ರಾಷ್ಟ್ರೀಯ ಪಕ್ಷಗಳ ತೊರೆದು ಜೆಡಿಎಸ್ ಪಕ್ಷಕ್ಕೆ ಎಂ.ಆರ್.ಮಂಜುನಾಥ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ

ಹಳೆಯಂಗಡಿ, ಮುಲ್ಕಿ,ಫೆಬ್ರವರಿ 03 ,ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ರವರು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಬೃಹತ್ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಿದ್ದರು ಸರಕಾರದ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದ ವೀರಶೈವ ಸಮಾಜದ ಮುಖಂಡರು ಮೂಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಮಾನ್ಯ

ಹನೂರು:ನಮ್ಮ ದೇಶ ಕಂಡ ಅತ್ಯುತ್ತಮ ನಮ್ಮ ನಾಯಕ ಸನ್ಮಾನ್ಯ ಶ್ರೀನರೇಂದ್ರಮೋದಿ ಜಿ ಅವರಿಗೆ ಚಾಮರಾಜನಗರ ಜಿಲ್ಲೆಯ ವಿಶ್ವಕರ್ಮ ಸಮುದಾಯ ದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ.ತಾವು ನೆನ್ನೆ 1/2/2023 ರಂದು ಬಜೆಟ್ ಮಂಡನೆಯಲ್ಲಿ ಮಂಡಿಸಿದ್ದ

ವಿಜಯಪುರ/ಚಡಚಣದಲ್ಲಿ ಬುಧವಾರ ಆಯೋಜಿಸಲಾದ ನವ ನಾಗಠಾಣ ಸಮಾವೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿದರುಪಟ್ಟಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ನವ ನಾಗಠಾಣ ಸಮಾವೇಶ ಹಾಗೂ ಕಲ್ಯಾಣ ರಾಜ್ಯ ಪ್ರಗತಿ

ಗಂಗಾವತಿ: ರಾಜ್ಯ ಸರ್ಕಾರ ಬಡ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ಸಮರ್ಪಕವಾಗಿ ವಿತರಿಸುವಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಲ್ಯಾಪ್ಟಾಪ್ ಯೋಜನೆ,ಬಡವರ, ಮಧ್ಯಮ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಅಂಗವಾಗಿ ಇಂಡಿ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ವ್ಹಿ. ಪಾಟೀಲ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಣ ಶ್ರೀ ಮಡಿವಾಳ ಮಾಚಿದೇವರಿಗೆ ಪುಷ್ಪಾರ್ಚನೆ ಹಾಗೂ

ಹನೂರು:ಕೊಳ್ಳೇಗಾಲ ಹನೂರು ಮುಖ್ಯ ರಸ್ಯೆಯು ಕಾಮಗಾರಿಗೆ ಚುರುಕು ಮುಟ್ಟಿಸಲು ಖುದ್ದು ಶಾಸಕರೆ ಕೊಂಗರಹಳ್ಳಿ ಗ್ರಾಮ ಪಂ. ಕಛೇರಿಗೆ ಬೇಟಿ ನೀಡಿದರು ಹಾಗೂ ಇದೇ ಸಮಯದಲ್ಲಿ ತಾಲ್ಲೂಕು ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಸಹ
Website Design and Development By ❤ Serverhug Web Solutions