
ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ.
ಇಂಡಿ: ಯಾವ ಕಾಲಕ್ಕೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ವಿಚಾರವಿಲ್ಲ, ಈ ಹಿಂದೆಯೂ ಹೇಳಿದ್ದೇನೆ ಇಂದು ಸಹ ಅದನ್ನೆ ಪ್ರತಿಪಾದನೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ ಅಧಿಕಾರಕ್ಕಾಗಿ ಹಪ ಹಪಿಸುವ ಜಾಯಮಾನ ನನ್ನದಲ್ಲ,ಪಕ್ಷದ ಸಿದ್ಧಾಂತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂಡಿ: ಯಾವ ಕಾಲಕ್ಕೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ವಿಚಾರವಿಲ್ಲ, ಈ ಹಿಂದೆಯೂ ಹೇಳಿದ್ದೇನೆ ಇಂದು ಸಹ ಅದನ್ನೆ ಪ್ರತಿಪಾದನೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ ಅಧಿಕಾರಕ್ಕಾಗಿ ಹಪ ಹಪಿಸುವ ಜಾಯಮಾನ ನನ್ನದಲ್ಲ,ಪಕ್ಷದ ಸಿದ್ಧಾಂತ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಮತದಾರನ ಭಯ ಅಭ್ಯರ್ಥಿಗಳನ್ನು ಕಂಗೆಡಿಸಿದೆ ಕಾರಣ ಹಾಲಿ ಶಾಸಕರ ಕಾರ್ಯವೈಖರಿ ಬಹಳಷ್ಟು ಸಂಯಮಶೀಲತೆಯಿಂದ ಕೂಡಿದ ಮನೋಭಾವದ ವ್ಯಕ್ತಿತ್ವ ಆಕ್ರೋಶದ ಧೋರಣೆ

ಹನೂರು :ವಿಧಾನ ಸಭಾ ಕ್ಷೇತ್ರವು ವ್ಯಾಪ್ತಿಯಲ್ಲಿ ದೊಡ್ಡದಾಗಿದ್ದು ಈಗಿನ ಸರ್ಕಾರ ನೀಡುತ್ತಿರುವ ಅನುದಾನವು ಸಾಲುತ್ತಿಲ್ಲ ನಮ್ಮ ಕ್ಷೇತ್ರವು ಸುಮಾರು 175 ಕಿಲೋಮೀಟರ್ ವ್ಯಾಪ್ತಿಯಿದ್ದು ನಾನು ಇಲ್ಲಿಯತನಕ ಮಾಡಿರುವ ಕಾಮಗಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ

ಹನೂರು :ಹಬ್ಬಗಳನ್ನು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ಎಲ್ಲಾ ಜನರು ಸ್ವಾಮರಸ್ಯದಿಂದ ಬದುಕಲು ಸಾದ್ಯವಾಗುತ್ತದೆ ಎಂದು ಜೆ ಡಿ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು.ಕ್ಷೇತ್ರದ

ಶಿಗ್ಗಾಂವ್: ಹುಟ್ಟು ಜೀವನ ೧೯೭೨-೭೩ರಲ್ಲಿ ತಂದೆಯವರ ವೃತ್ತಿ ಜೀವನವಾದ ವಕೀಲ ವೃತ್ತಿಯನ್ನು ಮಾಡುತ್ತಾ ಅಂದಿನ ಹುಬ್ಬಳ್ಳಿ ಗ್ರಾಮಕ್ಕೆ ಬಂದಿರುತ್ತಾರೆ. ಮೂಲತಃ ಕುದಗೋಳ ತಾಲೂಕ ಕಮಡೊಳ್ಳಿ ಗ್ರಾಮದವರಾದ ಮಾಜಿ ಮುಖ್ಯಮಂತ್ರಿಗಳು ಎಸ್ ಆರ್ ಬೊಮ್ಮಾಯಿ ಹಾಗೂ

ಯಾದಗಿರಿ/ಸೈದಾಪೂರ : ಸಮೀಪದ ಗಡಿನಾಡಿಗೆ ಹೊಂದಿರುವ ಕೃಷ್ಣಾ ಗ್ರಾಮದ ಜನರು ದಿನಾಂಕ 25/01/2023 ರಂದು ಬೆಂಗಳೂರನಲ್ಲಿ ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ ಆಯೋಜನೆ ಮಾಡಿದ ಗಡಿ ಸಮಸ್ಯೆಗಳನ್ನು ಕುರಿತು ನಡೆದ ಸಭೆಯಲ್ಲಿ ಸಮಾಲೋಚನೆ

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೀಗೆಯೇ ಹಲವು ಬಾರಿ ಗ್ರಾಮ ಸಭೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಯಾವುದೇ ತರಹದ ನೋಟಿಸ್ ಸದಸ್ಯರಿಗೆ ನೀಡುವುದಿಲ್ಲ ಹಾಗೂ ಪಂಚಾಯಿತಿ ಸದಸ್ಯರ ಗಮನಕ್ಕೆ ಹಾಗೂ

ಹನೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತ ಹಾಕುವ ಹಕ್ಕು ಇದೆ ಅದರಿಂದ ಯಾರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದ ಅಧಿಕಾರಿಗಳು ಜನರಿಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಆನಂದಯ್ಯ ರವರು ತಿಳಿಸಿದರು.

ರಾಜ್ಯಾದ್ಯಂತ ಜನವರಿ 21 ರಿಂದ 29ರ ವರೆಗೆ ನಡೆಯುತ್ತಿರುವ ವಿಜಯ ಸಂಕಲ್ಪ ಅಭಿಯಾನಕ್ಕೆ ಇಂದು ಹನೂರು ಮಂಡಲದ ಬಂಡಳ್ಳಿ ಶಕ್ತಿ ಕೇಂದ್ರದ ಬಂಡಳ್ಳಿ ಹಲಗಪುರ,ಅಣ್ಣಗಳ್ಳಿ ದೊಡ್ಡಿ,ಗ್ರಾಮದ ಬೂತ್ ಗಳಲ್ಲಿ ಮನೆಮನೆಗೆ ಕರಪತ್ರ ಹಂಚುವ ಮೂಲಕ

ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗುವಂತೆ ಮಾಡಿಕೊಡಬೇಕಾಗಿದೆ ಎಂದು ಶರಣಬಸಪ್ಪಗೌಡ ದರ್ಶನಾಪೂರ ಅವರು ಹೇಳಿದರು.ಗೋಗಿ ಗ್ರಾಮದ ಜನರಿಗೆ ಸಣ್ಣ ಪುಟ್ಟ ತೊಂದರೆ ಆದರೆ ಶಹಾಪುರ ತಾಲ್ಲೂಕ ಆಸ್ಪತ್ರೆಗೆ ಕಳಿಸಿ
Website Design and Development By ❤ Serverhug Web Solutions