
ಮಲೆ ಮಹದೇಶ್ವರ ಬೆಟ್ಟಕ್ಕೆ ದರ್ಶನಕ್ಕೆ ಸಚಿವ ವಿ.ಸೋಮಣ್ಣ ಭೇಟಿ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ದರ್ಶನಕ್ಕೆ ಸಚಿವ ವಿ ಸೋಮಣ್ಣ ಭೇಟಿ ಮಾಡಲು ಹೋಗುವ ಮಾರ್ಗ ಮಧ್ಯದಲ್ಲಿ ಬಿಜೆಪಿ ಓಬಿಸಿ ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಬಿ.ವೆಂಕಟೇಶ್ ರವರ ಕಛೇರಿ ಮುಂಭಾಗದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ದರ್ಶನಕ್ಕೆ ಸಚಿವ ವಿ ಸೋಮಣ್ಣ ಭೇಟಿ ಮಾಡಲು ಹೋಗುವ ಮಾರ್ಗ ಮಧ್ಯದಲ್ಲಿ ಬಿಜೆಪಿ ಓಬಿಸಿ ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಬಿ.ವೆಂಕಟೇಶ್ ರವರ ಕಛೇರಿ ಮುಂಭಾಗದಲ್ಲಿ

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ಶಕ್ತಿ ಕೇಂದ್ರಗಳಾದ ಕೌದಳ್ಳಿ, ಕುರಟ್ಟಿ ಹೊಸೂರು,ಶೆಟ್ಟಳ್ಳಿ ಮತ್ತು ಮಾಟ್ರಳ್ಳಿ ಪಂಚಾಯಿತಿಗಳಲ್ಲಿ ಈ ದಿನ ಬೂತ್ ವಿಜಯ್ ಅಭಿಯಾನದ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ

ಸತ್ತೇಗಾಲ ಗ್ರಾಮದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸದಸ್ಯರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ವೆಂಕಟೇಶ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಈ ಸಂಧರ್ಭದಲ್ಲಿ ಮಾತನಾಡಿದ ಬೀ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತಿಯ ಕೌಳಿ ಹಳ್ಳ ಡ್ಯಾಮ್ ಹಾಗೂ ಬೂದಿ ಪಡ್ಗ ಗ್ರಾಮದ ಮುಖಂಡರು ಸದಸ್ಯರು ಎಂ.ಆರ್ ಮಂಜುನಾಥ್ ರವರ ಸುಮಾರು ಐದಾರು ವರ್ಷದ ಜನಪರ ಕಾರ್ಯ ಮೆಚ್ಚಿ

ಸಿಂಧನೂರು:ಜ.05 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು,ಈಗಾಗಲೇ ಪಕ್ಷದ ಟಿಕೇಟ್ ಗಾಗಿ ಆಕಾಂಕ್ಷಿಗಳು ಸಂಪರ್ಕ ಮಾಡುತ್ತಿದ್ದಾರೆ.ಜ.15ರ ನಂತರ ಪಕ್ಷ ಪ್ರಣಾಳಿಕೆ ಮ್ಯಾನಿಫೆಸ್ಟ್ ಬಿಡುಗಡೆ ಮಾಡುವುದಾಗಿ ಮಾಜಿ
ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ

ತುಮಕೂರು:ಪಾವಗಡ ತಾಲ್ಲೂಕಿನ ಮರಿದಾಸಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು ಈ ಪಂಚಾಯ್ತಿಯಲ್ಲಿ ಒಟ್ಟು 18 ಗ್ರಾಮಪಂಚಾಯ್ತಿ ಸದಸ್ಯರು ಇದ್ದು ಈ ಪೈಕಿ ಜೆಡಿಎಸ್ ಬೆಂಬಲಿತ ಸದಸ್ಯರು 13 ಜನ ಇದ್ದು ಮೊದಲು ಮಾತು

ಹನೂರು :ರಾಜಕಾರಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಹಿರಿಯ ನಾಯಕ ಅಭಿವೃದ್ಧಿ ಹರಿಕಾರರಾದ ದಿವಂಗತ ಮಾಜಿ ಸಚಿವರಾದ ಲಿಂಗೈಕ್ಯ ಹೆಚ್ ನಾಗಪ್ಪ ನವರ ಪುಣ್ಯಸ್ಮರಣೆಯನ್ನು ಶ್ರೀ ಹೆಚ್ .ನಾಗಪ್ಪ ಪ್ರತಿಷ್ಠಾನ, ಕಾಮಗೆರೆ

ಇಂದು ಪಾವಗಡ ತಾಲ್ಲೂಕಿನ ಐವಾರ್ಲಹಳ್ಳಿ, ಮದ್ದೆ ಹಾಗೂ ಜಂಗಮರಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರುಗಳಾದ ದಾಸೆಗೌಡರು, ವಿಜಯ್ ಕುಮಾರ್, ದೊಡ್ಡೇಗೌಡ, ಸ್ವಾರಣ್ಣ, ನಾಗರಾಜಪ್ಪ, ರಂಗಪ್ಪ, ಗೋವಿಂದಪ್ಪ, ಸಂತೋಷ ಕುಮಾರ್, ಚಿತ್ತಪ್ಪ, ಹನುಮಂತರಾಯಪ್ಪ, ಹೊನ್ನೇಗೌಡ, ಹೊನ್ನೆಶ್, ನವೀನ್

ಹನೂರು ಕ್ಷೇತ್ರದ ಕೂಡಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡರಾದ ಮಾದಪ್ಪ,ಮುನಿಯಪ್ಪ, ರಮೇಶ್, ಮೂರ್ತಿ ಗೋವಿಂದ,ಕಾರ್ತಿ,ಬಸಪ್ಪ,ಯಲ್ಲಪ್ಪ,ಮಾದಪ್ಪ, ಕುಮಾರ, ಮುನಿಯಪ್ಪ, ರವರು ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ
Website Design and Development By ❤ Serverhug Web Solutions