
ಜನಸೇವೆಗಾಗಿ ಜನುಮದಿನ ಆಚರಣೆ: ಶಾಸಕ ರಾಜೂಗೌಡ
ಹುಣಸಗಿ/ಸುರಪುರದ ಜನಪ್ರಿಯ ಶಾಸಕರಾದ ರಾಜೂಗೌಡ ಮತ್ತು ಅವರ ಅಚ್ಚು ಮೆಚ್ಚಿನ ಸಹೋದರರಾದ ಶ್ರೀಬಬ್ಲೂಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಸುರಪುರದ ಶಾಸಕರಾದ ಶ್ರೀಯುತ ರಾಜೂಗೌಡ ಅವರ ತಾಯಿ ತಿಮ್ಮಮ್ಮ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್(
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹುಣಸಗಿ/ಸುರಪುರದ ಜನಪ್ರಿಯ ಶಾಸಕರಾದ ರಾಜೂಗೌಡ ಮತ್ತು ಅವರ ಅಚ್ಚು ಮೆಚ್ಚಿನ ಸಹೋದರರಾದ ಶ್ರೀಬಬ್ಲೂಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಸುರಪುರದ ಶಾಸಕರಾದ ಶ್ರೀಯುತ ರಾಜೂಗೌಡ ಅವರ ತಾಯಿ ತಿಮ್ಮಮ್ಮ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್(

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೂಲ ಜೆಡಿಎಸ್ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ: ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ವರಿಷ್ಠರು ಎಡವಿದ್ದಾರೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿಜೆಡಿಎಸ್ ಪಕ್ಷದ ಮೂಲ ಕಾರ್ಯಕರ್ತರಿಂದ ಪತ್ರಿಕಾಗೋಷ್ಠಿ

ರಾಯಚೂರು ಜಿಲ್ಲೆಯ ಸಿಂಧನೂರುನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಶ್ರೀ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ‘ಹಂಪನಗೌಡರ ನಡೆ ಹಳ್ಳಿಯ ಕಡೆ’ ಗ್ರಾಮೀಣ ಜನತೆಯ ಜೊತೆಗೆ ಸಂವಾದ ಕಾರ್ಯಕ್ರಮ ನೆರವೇರಲಿದೆ

ಇಂಡಿ.ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ 51ನೆಯ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ ಅಂದು ರಕ್ತದಾನ ಶಿಬಿರ,ಬಡರೋಗಿಗಳಿಗೆ ಹಣ್ಣ ಹಂಪಲುಗಳನ್ನು ಹಂಚುವುದು,ಸಶಿ ನಡೆಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಸಭೆ ನಿರ್ಧರಿಸಿದ್ದು.ಕಾರ್ಯಕ್ರಮಕ್ಕೆ ಜೆಡಿಎಸ್ ಯುವ

ಸೈದಾಪೂರ: ಮಾಧ್ವಾರ ಗ್ರಾಮದ ಕುವೆಂಪು ಶಾಲಾ ಮೈದಾನದಲ್ಲಿ ಕ್ರಿಕೇಟ್ ಟೂರ್ನಮೆಂಟನ್ನು ಶರಣಪ್ಪ ಡಿ. ಮಾನೇಗಾರರವರು ಉದ್ಘಾಟನೆ ಮಾಡಿ, ದೇಶದ ಎಲ್ಲ ಕ್ರೀಡೆಗಳು ಮಾನಸಿಕ & ದೈಹಿಕವಾಗಿ ಆತ್ಮಸ್ಥೈರ್ಯವನ್ನು ತುಂಬುವಂತಾಗಬೇಕು. ಆ ಆಟದಿಂದ ದೇಶಕ್ಕೆ ನೀವೂ

ವಿಧಾನ ಪರಿಷತ್ ಸದಸ್ಯರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಹೋಬಳಿ ಮಟ್ಟದಲ್ಲಿ ವಿಶ್ವಕರ್ಮ ಸಂಘಟನೆಯನ್ನು ಬಲಪಡಿಸಲು ಸಿರಗುಪ್ಪ ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸಿರಗುಪ್ಪ

ಹನೂರು: 2023 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆಗೊಳಿಸಿದ್ದು, ಈ ಪೈಕಿ ಹನೂರು ವಿಧಾನಸಭಾ ಕ್ಷೇತ್ರದಿಂದ ಎಂ.ಆರ್. ಮಂಜುನಾಥ್ ಹೆಸರು ಕೂಡ ಪ್ರಕಟವಾಗಿದೆ. ಕಳೆದ ವಿಧಾನಸಭಾ

ಹನೂರು:ವಿಧಾನ ಸಭಾ ಕ್ಷೇತ್ರದಲ್ಲಿ 2023ರ ಚನಾವಣೆಗೆ ಸ್ಪರ್ದಿಸಲು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಮಿತಿಯ ಬಿ.ವೆಂಕಟೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಘೋಷಣೆ ಮುನ್ನವೇ ಹಲವು ಮುಖಂಡರನ್ನು ಬಿಜೆಪಿಯಬಿ ವೆಂಕಟೇಶ್ ರವರು ಪಕ್ಷಕ್ಕೆ ಸೇರ್ಪಡೆ

ಹಂಡಿತವಳ್ಳಿ ಗ್ರಾಮದಲ್ಲಿ ಬಿಜೆಪಿ ಗ್ರಾಮ ಸಭೆಯಲ್ಲಿ ಮಾಜಿ ಸಂಸದರು ಹಾಗೂ ಮಾಜಿ ಅರಣ್ಯ ಸಚಿವರಾದ ಸಿ ಎಚ್ ವಿಜಯಶಂಕರ್ ರವರು ಗ್ರಾಮ ಸಭೆ ನಡೆಸಿ ಬಿಜೆಪಿ ಅಭಿವೃದ್ಧಿ ಕೆಲಸ ಆಗೋ ಮುಂದೆ ಬರುವ ಚುನಾವಣೆ

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪತ್ತೆಪುರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಣ್ಣ ತಣಿಕೆದಾರ್ ಹಾಗೂ ಮುಖ್ಯ ಗುರುಗಳಾದ ಮುರುಗಪ್ಪ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು ಹಾಗೂ ಎಸ್ ಡಿ
Website Design and Development By ❤ Serverhug Web Solutions