
ಕಂದಗಲ್ಲ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವ
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ “ನಾವು ಮತ್ತ ಬರ್ತೀವೀ,ಐತಿ ಒಬ್ಬಬ್ಬರದು ಮುಂದ ” ಎನ್ನುತ್ತಾ ಈ ಭಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ಸಿನ ” ಕೈ ” ಗುರುತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ “ನಾವು ಮತ್ತ ಬರ್ತೀವೀ,ಐತಿ ಒಬ್ಬಬ್ಬರದು ಮುಂದ ” ಎನ್ನುತ್ತಾ ಈ ಭಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ಸಿನ ” ಕೈ ” ಗುರುತಿಗೆ

ಯಾದಗಿರಿ: ಶಹಾಪುರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನ ಮುಗಿದ ನಂತರ ಇದೀಗ ನಗರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷದ ಕಾರ್ಯಕರ್ತರಿಂದ ಗೆಲುವು ಯಾರಿಗೆ ಸಿಗಲಿದೆ ಎಂದು ಬಿಸಿ ಬಿಸಿ ಚರ್ಚೆಯಾಗುತ್ತಿದೆ.ಮೇ 10 ರಂದು

ಕಾರಟಗಿ: ಸುಶಿಕ್ಷಿತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದು ಕರೆಯಲ್ಪಡುವ ಶಿವರಾಜ್ ತಂಗಡಗಿಯವರು ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರ

ಯಾದಗಿರಿ: ರಾಜ್ಯ ವಿಧಾನ ಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಯಾದಗಿರಿ ಜಿಲ್ಲೆ ನಾಲ್ಕು ಮತಕ್ಷೇತ್ರಗಳಲ್ಲಿ ಸಾಯಂಕಾಲ 6 ಗಂಟೆಗೆ ಶೇ 66.66 ರಷ್ಟು ಮತದಾನ ಆಗಿದೆ.ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೋಂಡಿತ್ತಾದರೂ ನಗರ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚಿಕ್ಕಹೆಸರೂರ ಗ್ರಾಮದಲ್ಲಿ ಶಾಂತ ರೀತಿಯಿಂದ ಯಾವುದೇ ಅಹತಕರ ಘಟನೆ ನಡೆಯದಂತೆ ಚುನಾವಣಾ ಅಧಿಕಾರಿಗಳು,ಪೊಲೀಸ್ ಸಿಬ್ಬಂದಿ,ಗ್ರಾಮ ಪಂಚಾಯತ ಸಿಬ್ಬಂದಿ,ತಾಲೂಕ ಆಡಳಿತ ಸರಿಯಾದ ವ್ಯವಸ್ಥೆಯನ್ನು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಯರಗನಾಳ್ ಗ್ರಾಮದ ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಂ,ಪಿ ರೇಣುಕಾಚಾರ್ಯ ಅವರು ಯರಗನಾಳ್ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಎಂದು ಗ್ರಾಮದಲ್ಲಿ ಬಿಜೆಪಿ

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೊಡೆಕಲ್ ಹೋಬಳಿ ವಲಯದ ವಿವಿಧ ಗ್ರಾಮಗಳಾದ ಮಾರನಾಳ್ ತಾಂಡ ಜೋಗುಂಡ ಬಾವಿ ರಾಮರಾವ್ ನಗರ ತಾಂಡ ನಾರಾಯಣಪುರ ದೊಡ್ಡ ಚಾಪಿ ತಾಂಡಾ ಕೊಡೆಕಲ್ ಮಾರನಾಳ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಾಲ್ಕು ಬೂತ್ ಗಳಲ್ಲಿ ಮತದಾರರು ಶಾಂತಿಯುತವಾಗಿ ಉತ್ತಮ ರೀತಿಯಲ್ಲಿ ಮತದಾನ ಮಾಡಿದರು.ವಿಶೇಷ ಚೇತನರು ಹಾಗೂ ವಯೋ ವೃದ್ದರನ್ನು ವಿಶೇಷ ಕಾಳಜಿ ವಹಿಸಿ ಮತದಾನವನ್ನು ಅಚ್ಚು ಕಟ್ಟಾಗಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಜಿ ಶಾಂತನಗೌಡರು ಮತ್ತು ಬಿಜೆಪಿ ಅಭ್ಯರ್ಥಿಯಾದ ಎಂ ಪಿ ರೇಣುಕಾಚಾರ್ಯರು ಮತದಾನ ಮಾಡಿದರುಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಮೂರು ವಿಶೇಷ ಮತಗಟ್ಟೆ ಎಂದು ಮಾಡಿದ್ದಾರೆ ಇದರಲ್ಲಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರಲ್ಲಿ ಶಾಂತಿಯುತವಾದ ಮತದಾನ ನಡೆಯಿತು ಕಡುಬಿಸಲಿನಲ್ಲೂ ಲೆಕ್ಕಿಸದೆ ಗ್ರಾಮಸ್ಥರು ಉರುಪಿನಿಂದ ಮತದಾನ ಮಾಡಿದರು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆಯ
Website Design and Development By ❤ Serverhug Web Solutions