
ರಾಜು ವೆಂಕಟಪ್ಪ ನಾಯಕ ಅವರ ಅಭಿಮಾನಿ:ಸಗರ್ ಎಲ್ಲಮ್ಮ ದೇವಿಗೆ ಗುಡಿಗೆ ಪಾದಯಾತ್ರೆ
ಯಾದಗಿರಿ:ಸುರಪುರ ತಾಲೂಕಿನ ಅರಕೆರೆ ಜೆ ಗ್ರಾಮದ ನಿವಾಸಿ ಮೊಹಮ್ಮದ್ ಸಾಬ್ ಅವರು ತಮ್ಮ ಗ್ರಾಮದಿಂದ ಸಗರ್ ಎಲ್ಲಮ್ಮ ದೇವಿ ಗುಡಿಗೆ ಪಾದಯಾತ್ರೆ ಮಾಡುವ ಮೂಲಕ ಈ ಬಾರಿ ಕಾಂಗ್ರೆಸ್ ಪಕ್ಷದ ರಾಜ್ಯದಲ್ಲಿ ಸರ್ಕಾರ ರಚನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ:ಸುರಪುರ ತಾಲೂಕಿನ ಅರಕೆರೆ ಜೆ ಗ್ರಾಮದ ನಿವಾಸಿ ಮೊಹಮ್ಮದ್ ಸಾಬ್ ಅವರು ತಮ್ಮ ಗ್ರಾಮದಿಂದ ಸಗರ್ ಎಲ್ಲಮ್ಮ ದೇವಿ ಗುಡಿಗೆ ಪಾದಯಾತ್ರೆ ಮಾಡುವ ಮೂಲಕ ಈ ಬಾರಿ ಕಾಂಗ್ರೆಸ್ ಪಕ್ಷದ ರಾಜ್ಯದಲ್ಲಿ ಸರ್ಕಾರ ರಚನೆ

ಬೀದರ್/ಔರಾದ: ತಾಲೂಕಿನ ದಾಬ್ಕಾ ಗ್ರಾಮದ ದಲಿತ ಮುಖಂಡರು, ಮಾದಿಗ ಸಮಾಜದವರು ಹಾಗೂ ಮರಾಠಾ ಸಮಾಜದ ಅನೇಕ ಮುಖಂಡರು ಪ್ರಭುಚೌಹಣ್ ಅವರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಬಿಜೆಪಿಗೆ ಸೇರ್ಪಡೆಯಾಗಿದರೆ. ದಾಬ್ಕಾ ಗ್ರಾಮದ ಬಿಜೆಪಿ ಯುವ ಮುಖಂಡರಾದ

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ನಮ್ಮ ಬಳಿ ಬಂದು ಆಯ್ಕೆಯಾದ ಬಳಿಕ ಜವಾಬ್ದಾರಿಯನ್ನು ಮರೆಯುವ ಶಾಸಕ ನಮಗೆ ಬೇಡ ಜಾತಿ,ಹಣ,ಹೆಂಡ, ಮುಂತಾದವುಗಳ ಆಮಿಷಕ್ಕೆ ಒಳಗಾಗದೆ ನಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು ನಿಷ್ಠಾವಂತ ಪ್ರಾಮಾಣಿಕ ಪ್ರತಿನಿಧಿ

ವಿಜಯಪುರ/ಇಂಡಿ:ಎಂ.ಎಲ್.ಎ,ಎಂ.ಪಿ ಮಹತ್ವದಲ್ಲ ಸಾರ್ವಜನಿಕ ರಂಗದಲ್ಲಿ ನಾವು ಇರುವ ದಿನಗಳಲ್ಲಿ ಸರ್ವರೊಂದಿಗೆ ಪ್ರೀತಿ,ವಿಶ್ವಾಸದೊಂದಿಗೆ ಇಡೀ ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ

ವಿಜಯಪುರ:ಬಸನಗೌಡ ಪಾಟೀಲ ಯತ್ನಾಳ ರ ಪರ ಅವರ ಮಗನಾದಂತ ರಾಮನಗೌಡ ಪಾಟೀಲ ಯತ್ನಾಳ ರವರು ಬೆಳಿಗ್ಗೆ ವಾಯು ವಿಹಾರಿಗಳನ್ನು ಭೇಟಿ ಮಾಡಿ ಯತ್ನಾಳ ಗೌಡ್ರ ಪರ ಮತಯಾಚನೆ ಮಾಡಿದರು. ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ಯ

ಬಳ್ಳಾರಿ/ಸಿರುಗುಪ್ಪ :ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ದಡೇಸುಗೂರು ಮಾರ್ಗದಿಂದ ಅರಸೇನಾ ಪಡೆಯ ಪಥ ಸಂಚಲನ ಪ್ರಾರಂಭಗೊಂಡಿತು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರು ಧೈರ್ಯವಾಗಿ ಮತಗಟ್ಟೆಗೆ

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜನಪ್ರಿಯ ಕನ್ನಡಪರ ಹೋರಾಟಗಾರಕೃಷ್ಣ ರಾಜ ಕ್ಷೇತ್ರದ ಮನೆ ಮಗ,ರಾಜ್ಯ ಪ್ರಶಸ್ತಿ ಪುರಸ್ಕೃತ ದಿವಂಗತ ನ .ನಾಗಲಿಂಗ ಸ್ವಾಮಿ

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನ ಚಾಕವೇಲು ಪಂಚಾಯಿತಿಯ ಬುದ್ದಲವಾರಿಪಲ್ಲಿ ಗ್ರಾಮದಲ್ಲಿ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪನವರು ಬಿಜೆಪಿ ಅಭ್ಯರ್ಥಿ ಶ್ರೀ ಸಿ. ಮುನಿರಾಜುರವರು, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೋನಪರೆಡ್ಡಿರವರು,

ಔರಾದ: ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಕಾಶಿನಾಥ ಜಾಧವ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಔರಾದ ಕಾಂಗ್ರೆಸ ಅಭ್ಯರ್ಥಿ ಡಾ|| ಭೀಮಸೇನ ಸಿಂಧೆವರ ನೇತೃತ್ವದಲ್ಲಿ ಕಾಂಗ್ರೆಸ ಸೇರ್ಪಡೆಯಾಗಿದ್ದಾರೆ. ಇವರ ಕಾಂಗ್ರೆಸ್

ಹೊನ್ನಾಳಿ:ಇಂದು ಮಾಜಿ ಶಾಸಕರಾದ ಡಿಜೆ ಶಾಂತನಗೌಡ ಮತ್ತು ಜಿಲ್ಲಾ ಅಧ್ಯಕ್ಷರಾದ ಎಚ್ಪಿ ಮಂಜಪ್ಪ ಸಿದ್ದಪ್ಪ ರಮೇಶ್ ಉಮಾಪತಿ ಈ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಡಾಕ್ಟರ್ ಡಿ ಬಿ ಗಂಗಪ್ಪ ಮತ್ತು ನಳಂಬ
Website Design and Development By ❤ Serverhug Web Solutions