
42ನೇಯ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್
ದಕ್ಷಿಣ ಕನ್ನಡ:ಜ.ದಿ 13 ಮತ್ತು 14ಜನವರಿ 2024 ರಂದು ಮಂಗಳ ಸ್ಟೇಡಿಯಂ ಮಂಗಳೂರು ನಡೆಯಿತು.ಈ ಅಥ್ಲೇಟಿಕ್ ಗೇಮ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಮದಿಂದ ರನ್ನರ್ಸ್ ಯುನಿಟಿ ಟೀಮ್ ವತಿಯಿಂದ ಷಣ್ಮುಖಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ದಕ್ಷಿಣ ಕನ್ನಡ:ಜ.ದಿ 13 ಮತ್ತು 14ಜನವರಿ 2024 ರಂದು ಮಂಗಳ ಸ್ಟೇಡಿಯಂ ಮಂಗಳೂರು ನಡೆಯಿತು.ಈ ಅಥ್ಲೇಟಿಕ್ ಗೇಮ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಮದಿಂದ ರನ್ನರ್ಸ್ ಯುನಿಟಿ ಟೀಮ್ ವತಿಯಿಂದ ಷಣ್ಮುಖಪ್ಪ
ಹಾವೇರಿ:ಶ್ರೀಮತಿ ಗೌರಮ್ಮ.ಬ.ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಗ್ಗಾವ 2023-24 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಕೋ ಕೋ ಚಾಂಪಿಯನ್ಶಿಪ್ ಹಾಗೂ ಯುನಿವರ್ಸಿಟಿ ಬ್ಲೂಗೆ ಸತತವಾಗಿ ಎರಡನೆಯ ಬಾರಿ ಆಯ್ಕೆಯಾಗಿದೆ.ಕಾಲೇಜಿನ ಹೆಮ್ಮೆಯ
ಬೆಂಗಳೂರು:ದಿನಾಂಕ 07.01.2024 ರವಿವಾರದಂದು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಬೆಂಗಳೂರು ನಗರದಲ್ಲಿ ಭಾರತ ಸರಕಾರದ ಮಾನ್ಯತೆ ಪಡೆದ ಸೇಕೈ ಸಿಯಿತೋ ಗೋಜು ರೈಯೋ ಕರಾಟೆ ಕ್ರೀಡಾ ಸಂಸ್ಥೆಯ ಅಡಿಯಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಪಂದ್ಯಾವಳಿಯಲ್ಲಿ ಶಾಲೆಯ ಮಕ್ಕಳು
ಹನೂರು:ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಕ್ರಿಕೆಟ್ ಕ್ಲಬ್ (ರಿ.) ಹೆಚ್.ಸಿ.ಸಿ.ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 1 ಕಾರ್ಯಕ್ರಮಕ್ಕೆ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ತಿಳಿಸಿ ಕ್ರಿಕೆಟ್ ಪಂದ್ಯಾವಳಿಯ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ
ಭದ್ರಾವತಿ:ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಂ.ಪಿ.ಎಂ.ನ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ 2023-24 ನೇ ಸಾಲಿನ ಪೂರ್ವವಲಯ ಮಟ್ಟದ ಗೃಹರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳಾ ಸದಸ್ಯರು 4*100ರಿಲೆ,ಹಗ್ಗ ಜಗ್ಗಾಟ,ಪ್ರಥಮ ಚಿಕಿತ್ಸೆ,
ಚಿತ್ರದುರ್ಗ:ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಆನೆಯ ಸ್ಪರಣಾರ್ಥ ದುರ್ಗಾ ಇಲೆವೆನ್ ಕ್ರಿಕೆಟರ್ಸ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಅರ್ಜುನ ಕಪ್ 2023 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ ಡಿಸೆಂಬರ್ 20 ರಿಂದ 24ರ ವರೆಗೆ
ಚಿತ್ರದುರ್ಗ:ಇತ್ತೀಚಿಗೆ ಮಹಾರಾಷ್ಟ್ರದ ಪಾಲೆಗರ್ ನಲ್ಲಿ ನಡೆದ 25ನೇ ರಾಷ್ಟ್ರೀಯ ಸಬ್ ಜೂನಿಯರ್ ನ್ಯಾಷನಲ್ ಟಗ್ ಆಫ್ ವಾರ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಚಿತ್ರದುರ್ಗ ತಾಲೂಕಿನ ಗೂಳ್ಯಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು
ಬೀದರ್:ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಡೆಸುವ 23 ವರ್ಷದೊಳಗಿನ ಟಿ-20 ಕ್ರಿಕೆಟ್ನ ಕರ್ನಾಟಕ ತಂಡಕ್ಕೆ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ.ಬೀದರ್ ನಗರದ ಸಾಕ್ಷಿ ಡೈಜೋಡೆ ಹಾಗೂ ಭಾಲ್ಕಿ ಪಟ್ಟಣದ ಆದಿತಿ ಬಕ್ಕಾ ಅವರು ರಾಜ್ಯ
ಸತತ ಮತ್ತು ಕಠಿಣ ಪರಿಶ್ರಮ ಮಾಡಬೇಕು:ಬಾಬುಸಾಬ್: ಪಟುವಿಗೆ ಕಿವಿ ಮಾತು ಗಂಗಾವತಿ:- ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲೆಯ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ
ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಭಾರತ ದೇಶದ ಹೆಮ್ಮೆಯ ಕ್ರೀಡಾಪಟುಗಾರರಾದ ವಿರಾಟ್ ಕೊಹ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿನೆಡುವ
Website Design and Development By ❤ Serverhug Web Solutions