
ಬಳವಾಡ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಜಾತ್ರಾ ಮಹೋತ್ಸವ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರದಲ್ಲಿ ಡಾ.ಪುನೀತ್ ರಾಜಕುಮಾರ ವೃತ್ತದಲ್ಲಿಡಾ.ಪುನೀತ್ ರಾಜಕುಮಾರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದಶಿವಾನಂದ ಹಿರೇಮಠ ಅವರು ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟನಾಗಿ

ಅಥಣಿ: ಶ್ರೀ ಭಾರತಮಾತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ವರ್ಗದ ವಿದ್ಯಾರ್ಥಿಗಳಿಗೆ ಮಾನ್ಯ ಉಪನಿರ್ದೇಶಕರು ಸೂಚಿಸಿದ ಅನ್ವಯ ಶಾಲಾ ಸಂಸತ್ತು ಅಡಿಯಲ್ಲಿ ಸಂಸತ್ತು ಅಣುಕು ಪ್ರದರ್ಶನವನ್ನು ಕೈಗೊಳ್ಳಲಾಯಿತು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಏ

ಅಥಣಿ: ಉತ್ತಮ ರಸ್ತೆ ಹಾಗೂ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಕೊಟ್ಟಲಗಿ ಹಾಗೂ ರಾಮತೀರ್ಥ ಬಳಿ ನೂರಾರು ವಿದ್ಯಾರ್ಥಿಗಳು ಅಥಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿಯ ರಾಮತೀರ್ಥ ಕ್ರಾಸ್ ಬಳಿ ಬಸ್ ತಡೆದು ಪ್ರತಿಭಟನೆ

ಈ ಸಂದರ್ಭದಲ್ಲಿ ಚಿಕ್ಕೋಡಿಯ ಜಿಲ್ಲಾ ಸಂಚಾಲಕ ಪ್ರಸಾದ್ ಹಂಚಿನಾಳ ಮಾತನಾಡಿ 2021-12 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ UUCMS ತಂತ್ರಾಂಶವನ್ನು ಸರಿಪಡಿಸಿ ಫಲಿತಾಂಶವನ್ನು

ಶ್ರದ್ಧೆ ಭಕ್ತಿಗಳ ಗಂಗೆ ಪ್ರವಹಿಸುತಿಹಳು ಯುಗಗಳಿಂದ ಧೃಡತೆಯಲಿ ನಾನಿಲ್ಲ ಹಿಂದೆ ಏಳುಬೀಳುಗಳ ಕಂಡಿಹೆನು ಆದರೆ ನಂಬಿಕೆಯ ಧಾರೆ ಬತ್ತಲಿಲ್ಲವೆಂದೂ ನನ್ನ ಮೂಲಕವೇ ನಿನಗೆ ಸಲ್ಲುವುದು ಪ್ರಾರ್ಥನೆ ಭಕ್ತರ ನೋವು ನಲಿವುಗಳಿಗೆ ನಾ ಸಾಕ್ಷಿ ನಿನ್ನ
Website Design and Development By ❤ Serverhug Web Solutions