
ರಾಜ್ಯದ ಉನ್ನತ ಅಧಿಕಾರಿಗಳ ಧಿಡೀರ್ ವರ್ಗಾವಣೆ.
ಕರ್ನಾಟಕದ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ವರ್ಗಾವಣೆ. ಬೆಂಗಳೂರಿನ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಜೆಹೆರಾ ನಸೀಮ್, ಐಎಎಸ್ (ಕೆಎನ್: 2013) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರ್ನಾಟಕದ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ವರ್ಗಾವಣೆ. ಬೆಂಗಳೂರಿನ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಜೆಹೆರಾ ನಸೀಮ್, ಐಎಎಸ್ (ಕೆಎನ್: 2013) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ

ಹಾಲಪ್ಪ ಆಚಾರ್ ಅವಧಿಯ ಕೆಲಸ ನಮ್ಮ ಕೆಲಸವೆಂದ ರಾಯರಡ್ಡಿ ಹೇಳಿಕೆಗೆ ಟಾಂಗ್. ಕೊಪ್ಪಳ/ಕುಕನೂರು : ಬಿಜೆಪಿ ಸರಕಾರದ ಕೆಲಸಗಳನ್ನು ನಮ್ಮ ಸರಕಾರದ ಕೆಲಸವೆಂದು ಬಣ್ಣ ಬಳಿಯುವುದನ್ನು ರಾಯರೆಡ್ಡಿಯವರು ಕೈ ಬೀಡಬೇಕು ಎಂದು ಶಿವಕುಮಾರ ನಾಗಲಾಪೂರಮಠ

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಗಮಿಸಿದ ಡಾ. ಜಿ.ಪರಮೇಶ್ವರ್ ಗೃಹ ಸಚಿವರು, ಹೆಚ್. ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಕರ್ನಾಟಕ ಸರಕಾರ ಇವರಿಗೆ ಪರಿಶಿಷ್ಟ ಪಂಗಡದ ಅವೈಜ್ಞಾನಿಕ ಒಳ ಮೀಸಲಾತಿಯನ್ನು ರದ್ದು

ಕೆ.ಎಚ್. ಪಾಟೀಲ್ ಅವರು ಹುಟ್ಟು ಹೋರಾಟಗಾರರಾಗಿದ್ದರು- ಗೃಹ ಸಚಿವ ಡಾ. ಜಿ. ಪರಮೇಶ್ವರ ಕೊಪ್ಪಳ/ ಕುಕನೂರು : ಕೆ.ಎಚ್. ಪಾಟೀಲ್ ಅವರು ತಮ್ಮ ಗೌಡಿಕೆಯನ್ನು ಮೀರಿ ಜನ ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದರ ಜೊತೆಗೆ ಅವರು
೧. ವ್ಯತ್ಯಾಸ. ಅಂದು ಗುರು ಹಿರಿಯರನ್ನುಗೌರವಿಸುತ್ತಿದ್ದರು,ಇಂದು ಅವರನ್ನು,ಗುರಾಯಿಸುತ್ತಿದ್ದಾರೆ! ೨. ಕ್ಷಮೆ. ತಿಳಿದೋ ತಿಳಿಯದೆಯೋಮಾಡುತ್ತೇವೆ ನಾವೆಲ್ಲರೂಒಂದಲ್ಲ, ಒಂದು ತಪ್ಪು,ಯಾಕೆಂದರೆ ಇದ್ದೇ ಇದೆಯಲ್ಲಕೇಳಿದರೆ ಆಯ್ತು ಒಮ್ಮೆ ಕ್ಷಮೆ.! ೩. ಕಾಲಗಳು.ಗುರುಗಳು ಕೇಳಿದರುವಿದ್ಯಾರ್ಥಿಗಳಿಗೆ,ಕಾಲಗಳು ಎಷ್ಟಿವೆ?ಉತ್ತರಿಸಿದರು, ಜಾಣರು,ಬರಗಾಲ,ಕೇಡುಗಾಲ, ಕಲಿಗಾಲಈಗ ಗುರುಗಳಾದರು,ಅಕ್ಷರಶಃ
೧. ಧರ್ಮ ದಂಗಲ್ ಅಯ್ಯಾ, ಇತ್ತ ಸ್ವಲ್ಪ ನೋಡಯ್ಯಇಲ್ಲಿ ನಿತ್ಯವೂ ಯುದ್ಧ ನಡೆದಿದೆಯಯ್ಯ,ಇದಾವ ಯುದ್ಧ ಎನುವಿರೇನಯ್ಯ,ಇದು ಜಾತಿ ಯುದ್ಧವಯ್ಯ,ಇದು ಧರ್ಮ ಯುದ್ಧವಯ್ಯಇದು ಹಿಜಾಬ್ ಯುದ್ಧವಯ್ಯ,ಇದು ಕೇಸರಿ ಪೇಟಾ ಯುದ್ಧವಯ್ಯ,ಇದು ನೌಕರಿಗಾಗಿ ನಡೆದ ಯುದ್ಧ,ಇದು ನೇಮಕಾತಿ

ಪುಸ್ತಕದ ಹೆಸರು : ಶ್ವೇತ ಹೃದಯ (ಭಾವಗೀತೆಗಳ ಸಂಕಲನ)ಕವಿ : ಶ್ರೀ ಈರಪ್ಪ ಬಿಜಲಿಪ್ರಕಟಣೆಯ ವರ್ಷ. ೨೦೨೧.ಬೆಲೆ : ೧೦೦ ರೂ.ಗಳು ಮಾತ್ರ.ಮುದ್ರಕರು : ಭವಾನಿ ಪ್ರಿಂಟರ್ಸ್, ಬೆಟಗೇರಿ-ಗದಗ. ವೃತ್ತಿಯಿಂದ ಶಿಕ್ಷಕರಾಗಿರುವ ಭಾಗ್ಯನಗರದ ನಿವಾಸಿಗಳಾದ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸಾಯಿಬಾಬಾ ದೇವಸ್ಥಾನದ ಮುಂದೆ ಇರುವ, ರೈಲ್ವೆ ಬ್ರೀಜ್ ಮುಂದೆ ಕಾಣುವ ಯಲಬುರ್ಗಾದಿಂದ ಸಂಗನಾಳ ಮಾರ್ಗದಲ್ಲಿ , ಎರಡು ಕಿಲೋಮೀಟರ್ ಅಂತರದಲ್ಲಿರುವ

ಕೊಪ್ಪಳ/ಯಲಬುರ್ಗಾ: ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ,ಯುವ ಸಮುದಾಯ ಗುಟಕಾ, ಧೂಮಪಾನ ಸೇವನೆಗಳ ದುಶ್ಚಟದಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಡಾ. ವಿವೇಕ ವಾಗಲೆ ಅವರು ಯಲಬುರ್ಗಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ

ಯಲಬುರ್ಗಾ ಕ್ಷೇತ್ರದಲ್ಲಿ ಈವರೆಗೆ 420 ಕೋಟಿಗೂ ಹೆಚ್ಚು ಹಣ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರಿಗೆ ತಲುಪಿದೆ. ಕೊಪ್ಪಳ/ ಕುಕನೂರ: ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅದರಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ
Website Design and Development By ❤ Serverhug Web Solutions