
ಹೊಸ ವರ್ಷದ ಸಾಧನೆ
ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ
ಬಡವರ ಬಂಧು,ಅಪ್ಪಟ ದೇಶ ಭಕ್ತ,ಉಪ್ಪಿನಿಂದ ಹಡಗಿನವರೆಗೆ ಕಾರ್ಮಿಕನಂತೆ ದುಡಿದು ರತನ್ ಟಾಟಾ `ಟಾಟಾ’ ಸಾಮ್ರಾಜ್ಯ ಕಟ್ಟಿದ್ದ ನಮ್ರತೆಯ ಸರಳ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ,ಭಾರತೀಯರು ಮೆಚ್ಚಿದ ಶ್ರೇಷ್ಠ ಉದ್ಯಮಿ, ಟಾಟಾ ಸಮೂಹಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ
ಮತದಾನ ಜಾಗೃತಿಗಾಗಿ ಕಾರಟಗಿ ನಗರದಲ್ಲಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮ ಕಾರಟಗಿ:ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ ಎಂದು ಕಾರಟಗಿ ತಹಶಿಲ್ದಾರರಾದ ಎಂ.ಕುಮಾರಸ್ವಾಮಿ ಅವರು ಹೇಳಿದರು.ಪಟ್ಟಣದ
ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಅಂಗನವಾಡಿ ಶಾಲೆಯಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಮಕ್ಕಳು ಸಂಭ್ರಮದಿಂದ ಆಚರಣೆ ಮಾಡಿ ಶ್ರೀಮತಿ ಪಲ್ಲವಿ ಮಾಲಿ ಪಾಟೀಲ್ ಮಾತನಾಡಿದ ಅಂಬೇಡ್ಕರ್ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಿದೆ,ಅವರು ಜ್ಞಾನಾರ್ಜನೆಗೆ ತೋರಿದ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯಿಂದ 133 ನೇ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಗ್ರಾಮದ ಹಿರಿಯರ ನೇತೃತ್ವದಲ್ಲಿ ಹೂವಿನ ಪುಷ್ಪಾಲಂಕಾರದೊಂದಿಗೆ ಜಯಂತಿಯನ್ನು ನೆರವೇರಿಸಲಾಯಿತು.ಅಂಬೇಡ್ಕರ್ ಅವರ ಜಯಂತಿಯನ್ನು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಗನವಾಡಿಯಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಕ್ರೀಡಾಕೂಟ ಏರ್ಪಡಿಸಿ ಪ್ರಶಸ್ತಿ ವಿತರಿಸಲಾಯಿತು. ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದ್ದಪ್ಪ ದೇವರಮನಿ,ಸಸಿಗಳಿಗೆ ನೀರು ಹಾಕುವ ಮೂಲಕ
ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ
ಕುಷ್ಟಗಿ:ವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿತರನ್ನು ಕುಷ್ಟಗಿ ಪೊಲೀಸರು ಬಂಧಿಸಿ 2,80,000 ರೂ. ಮೌಲ್ಯದ ಒಟ್ಟು 1,400 ಕೆ.ಜಿ. ತೂಕದ ವಿದ್ಯುತ್ ವಾಯರ್ ಶನಿವಾರ ವಶಕ್ಕೆ ಪಡೆದಿದ್ದಾರೆ.ಕಳೆದ 2023 ನವೆಂಬರ್ 11 ರಂದು ಕುಷ್ಟಗಿ
ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರ ಗ್ರಾಮದಲ್ಲಿ ಅಂಜನಾದ್ರಿ ರಕ್ತಭಂಡಾರದ ಮುಖ್ಯ ವ್ಯವಸ್ಥಾಪಕರಾದ ದಿ.ಕೃಷ್ಣ ನಾಯ್ಕ ಅವರ ಲಕ್ಷಾಂತರ ಜೀವಗಳಿಗೆ ರಕ್ತವನ್ನು ಪೂರೈಸಿ ವೈದ್ಯಕೀಯ ಸಾಮಾಜಿಕ ರಂಗದಲ್ಲಿ ಸಮಾಜ ಸೇವೆ ಸಲ್ಲಿಸುತ್ತ ಅವರ
ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರದ ಆರಾಧ್ಯ ದೈವವಾಗಿರುವ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರ ಕ್ಕೆ ಪೂಜಾ ಹಾಗೂ ಅಭಿಷೇಕ ಸ್ವಾಮಿ ಅಯ್ಯಪ್ಪ ಹಾಡುಗಳನ್ನು ಹಾಗೂ ಭಜನೆಯಿಂದ ಅರ್ಪಿಸಿದರು.ಈ ವೇಳೆಯಲ್ಲಿ ಅಯ್ಯಪ್ಪ
Website Design and Development By ❤ Serverhug Web Solutions