ಹೈ ಮಾಡ್ಸ್ ಲೈಟ್ ಉದ್ಘಾಟನೆ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮ ಕುಂಬಾರು ಕೊಪ್ಪಲು ಗ್ರಾಮದಲ್ಲಿ ಹಂಡಿತವಳ್ಳಿ ಗ್ರಾಮ ಪಂಚಾಯತಿಯ 15ನೇ ಹಣಕಾಸು ಯೋಜನೆಯಲ್ಲಿ ಹೈ ಮಾಡ್ಸ್ ಲೈಟ್ ಅಳವಡಿಸಲಾಯಿತು ಇದನ್ನು ಸಾರ್ವಜನಿಕ ಬಳಕೆಗೆ ಉದ್ಘಾಟನೆ ಮಾಡಲಾಯಿತು ಉದ್ಘಾಟನೆಯನ್ನು
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮ ಕುಂಬಾರು ಕೊಪ್ಪಲು ಗ್ರಾಮದಲ್ಲಿ ಹಂಡಿತವಳ್ಳಿ ಗ್ರಾಮ ಪಂಚಾಯತಿಯ 15ನೇ ಹಣಕಾಸು ಯೋಜನೆಯಲ್ಲಿ ಹೈ ಮಾಡ್ಸ್ ಲೈಟ್ ಅಳವಡಿಸಲಾಯಿತು ಇದನ್ನು ಸಾರ್ವಜನಿಕ ಬಳಕೆಗೆ ಉದ್ಘಾಟನೆ ಮಾಡಲಾಯಿತು ಉದ್ಘಾಟನೆಯನ್ನು
ಬೀದರ್:ಕಳೆದ 7ವರ್ಷಗಳಿಂದ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕನಾಗಿ,5ವರ್ಷಗಳಿಂದ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷನಾಗಿ, ಕ್ರಾಂತಿಯ ಬೆಳಕು ಕವನ ಸಂಕಲನ,ಸಂಘರ್ಷದ ಬೆಳಕು ಕೃತಿ ಮೂಲಕ ನಾಡು ನುಡಿ ಸಾಹಿತ್ಯ ಸಂಸ್ಕೃತಿಕ ಸೇವೆ ಮಾಡುತ್ತಿರುವ
ಧಾರವಾಡ:ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ
ಕೊಪ್ಪಳ:ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ನೇತೃತ್ವದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಮತ್ತು ಸೇವಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಕ್ಸಸ್ ಕರಾಟೆ
ಮತದಾರರ ಪಟ್ಟಿ ಪ್ರಕಟಗೊಳಿಸಿದ್ದು, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತದೆ. 2024ರ ಜನವರಿ 1ರೊಳಗೆ ತಿದ್ದುಪಡಿ ಮಾಡಿಕೊಳ್ಳಲು, ಹೆಸರು ಸೇರ್ಪಡೆಗೆ ಅವಕಾಶ ಇರಲಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ,
ಶಿಕ್ಷಕರು ವಿದ್ಯಾರ್ಥಿ ಬಾಳಿನ ರಕ್ಷಕರು ರಾಜ್ಯದಲ್ಲಿ430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಉನ್ನತ ಶಿಕ್ಷಣ ಇಲಾಖೆ ಕಂಡುಕೊಂಡ ಸುಲಭವಾದ ಮಾರ್ಗ ಈ ‘ಅತಿಥಿ ಉಪನ್ಯಾಸಕ’ಈ ವೃತ್ತಿಯ ಇತಿಹಾಸವನ್ನು ಸ್ವಲ್ಪ ಕೆದಕಿ
ಹನೂರು/ಚಾಮರಾಜನಗರ:ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಪ್ರತಿವರ್ಷ 6,900 ಕೋಟಿ ರೂ.ಖರ್ಚು ಮಾಡುತ್ತಿದೆ.ರಾಜ್ಯದಲ್ಲಿ ಒಟ್ಟು 34 ಲಕ್ಷ ಪಂಪ್ಸೆಟ್ಗಳಿದ್ದು,ಇವುಗಳ ಅಳವಡಿಕೆಗೆ ಒಟ್ಟು 13,800 ಕೋಟಿ ರೂ. ಖರ್ಚಾಗುತ್ತದೆ ಎಂಬ ಎಂಬ
ಇತ್ತೀಚಿನ ದಿನಗಳಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವಂತಹ ಮನೋಭಾವ ಕಡಿಮೆಯಾಗುತ್ತಿದೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ರೇಮಂಡ್ಸ ಲಿಮಿಟೆಡ್ ಒಡೆಯನಾದ ಡಾ||ವಿಜಯಪಥ್ ಸಿಂಘಾನಿಯಾ ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಕೂಡಾ ಇಂದು ಪುಡಿಗಾಸಿಗೆ ಪರದಾಡುತ್ತಿದ್ದಾರೆಂದರೆ ಅದಕ್ಕೆ ಅವರ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮಲ್ಲಿಗೆವಾಡ ಗ್ರಾಮದ ಶಾಲೆಯಲ್ಲಿ ಸನ್ಮಾನ್ಯ ಶ್ರೀ ಮಾಜಿ ಸಚಿವರಾದ ಬಿ ಶ್ರೀ ರಾಮುಲು ಅವರ 52 ನೇ ಹುಟ್ಟು ಹಬ್ಬದ ಅಂಗವಾಗಿ ಅಲ್ಲಿನ ಶಾಲೆಯ 140 ವಿದ್ಯಾರ್ಥಿಗಳಿಗೆ ಪೆನ್
ನುಡಿಮುತ್ತು ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರಹಂಗಿನಲ್ಲಿ ಇರುವುದಿಲ್ಲ,ಯಾವಾಗಲೂ ಮತ್ತೊಬ್ಬರಿಗೆತೊಂದರೆ ಕೊಡುತ್ತಿರುವ ವ್ಯಕ್ತಿಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ// ಮಹಾಂತೇಶ ಖೈನೂರ ಒಳ್ಳೆಯ ಸಮಯಒಳ್ಳೆಯ ಮಾತುಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,ಆದರೆ ಒಳ್ಳೆಯ ಸಮಯಒಳ್ಳೆಯ
Website Design and Development By ❤ Serverhug Web Solutions