ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅದ್ದೂರಿ ಜಯಂತಿ: ಬಿಳವಾರ

ಯಡ್ರಾಮಿ:ಬಿಳವಾರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಬಹಳ ವಿಜೃಂಭಣೆಯಿಂದ ಆಚರಣೆ.

ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾದ ಭಾಷಾ ಪಟೇಲ್ ಮೂಲಿಮನಿ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಮ್ಮದ್ ಯೂನುಸ್ ಮಾಲಿಪಾಟೀಲ್,ಸಾರ್ವಜನಿಕ ಹೋರಾಟಗಾರರಾದ ಹಸನ್ ಪಟೇಲ್ , ಜಮಖಂಡಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಮೈದನ್ ಪಟೇಲ್ ಅಂಕಲಗಿ ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಲಾಡ್ಲೇ ಪಟೇಲ್ ಯರಗಲ್ , ಗ್ರಾಮ ಪಂಚಾಯತಿ ಸದಸ್ಯರು,ಮಹಿಬೂಬ್ ಪಟೇಲ್ ಕಾಚೂರ್ ಗ್ರಾಮ ಪಂಚಾಯತಿ ಸದಸ್ಯರು ಬಳಬಟ್ಟಿ,ಸಾಹೇ ಪಟೇಲ್ ಮಾಲಿ ಪಾಟೀಲ್, ರುಕುಂ ಪಟೇಲ್ ಮಾಲಿಪಾಟೀಲ್ ,ಕಾಸಿಂ ಪಟೇಲ್ ನಡುವಿನಮನಿ, ಚಾಂದ್ ಪಟೇಲ್ ಮಾಲಿ ಪಾಟೀಲ್ ಹಾಗೂ ಅನೇಕ ಪ್ರಮುಖರೂ ಭಾಗವಹಿಸಿದ್ದರು. ಸಾಹೇಬ್ ರಾಜ ದೇಸಾಯಿ. ಮಹಮ್ಮದ್ ಫಾರೂಕ್ ಯುಪಿ ರಫಿಕ್ ಪಟೇಲ್ ಅಂಗಡಿ ಇದ್ದರು.
ವರದಿ: ನಬಿಪಟೇಲ್ ಮೇಟಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ