
ಶಬ್ಬೀರ್ ಮನೆಗೆ ಎಂಎಲ್ಸಿ ಪಿಎಚ್ ಪೂಜಾರ್ ಭೇಟಿ
ಬಾಗಲಕೋಟೆ : ನಿನ್ನೆ ಸುರಿದ ಭಾರಿ ಮಳೆಗೆ ಬಾಗಲಕೋಟೆ ವಲ್ಲಭಾಯಿ ಚೌಕ್ ಹತ್ತಿರ ಬೀದಿ ಬದಿ ಹಣ್ಣಿನ ವ್ಯಾಪಾರಿ ಶಬ್ಬೀರ್ ಬಾಗವಾನ್ ಇವರ ಮನೆ ಬಿದ್ದಿದ್ದು ವಿಧಾನ ಪರಿಷತ್ ಶಾಸಕ ಪಿ ಎಚ್ ಪೂಜಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ : ನಿನ್ನೆ ಸುರಿದ ಭಾರಿ ಮಳೆಗೆ ಬಾಗಲಕೋಟೆ ವಲ್ಲಭಾಯಿ ಚೌಕ್ ಹತ್ತಿರ ಬೀದಿ ಬದಿ ಹಣ್ಣಿನ ವ್ಯಾಪಾರಿ ಶಬ್ಬೀರ್ ಬಾಗವಾನ್ ಇವರ ಮನೆ ಬಿದ್ದಿದ್ದು ವಿಧಾನ ಪರಿಷತ್ ಶಾಸಕ ಪಿ ಎಚ್ ಪೂಜಾರ

ಹುನಗುಂದ : ಗೆಲುವು ಎಂಬುದು ರಾತ್ರೋ ರಾತ್ರಿ ಸಿಗುವ ವಸ್ತುವಲ್ಲ ಇಂದು ವಿದ್ಯಾರ್ಥಿಗಳ ಕೊರಳಲ್ಲಿ ನಾವು ಕಾಣುತ್ತಿರುವ ಹೂವಿನ ಹಾರ, ಕೈಯಲ್ಲಿರುವ ನೆನಪಿನ ಕಾಣಿಕೆಗಳು ಮತ್ತು ಧರಿಸಿದ ಶಾಲುಗಳ ಹಿಂದೆ ನಿರಂತರ ಪರಿಶ್ರಮವಿದೆ ಎಂದು

ವಿರಾಜಪೇಟೆ : ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಅವರು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.ಕಾಂಗ್ರೆಸ್ ನ ಸೈದ್ಧಾಂತಿಕ ಹಾದಿಯ

ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ ಚವ್ಹಾಣ ಮಾತನಾಡಿ ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ

ಬಳ್ಳಾರಿ / ಕಂಪ್ಲಿ : ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಜನ್ಮದಿನದ ಪ್ರಯುಕ್ತ ಜೂ.11ರ ಗುರುವಾರದಂದು ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಪಟ್ಟಣದ ವೀರಶೈವ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ

ಬಳ್ಳಾರಿ / ಕಂಪ್ಲಿ: ಕಂಪ್ಲಿ ವಿದಾನಸಭಾ ಕ್ಷೇತ್ರದ ಕಂಪ್ಲಿ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮತ್ತು ಆಹಾರ

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಮಧೇನು ಗೋಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ವಿವಿಧ ತಳಿಗಳ ಆರ್ಯುವೇದ ಔಷಧಿಗಳ

ಬಳ್ಳಾರಿ / ಕಂಪ್ಲಿ: ಸಸಿ ಮತ್ತು ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯ ಎಂದು ಮುಖ್ಯಗುರು ಹನುಮಂತಪ್ಪ ಹೇಳಿದರು.ಪಟ್ಟಣದ ಸಕ್ಕರೆ ಕಾರ್ಖಾನೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ

ಹರಳೆ ಬೀಜಗಳ ತುಂಬಿಹ ಹಸಿರು ಗೋಲಿಗಳುನಡುವಲಿ ಗೋಲಿಗಳ ಬೇರ್ಪಡಿಸಿದ ಕಡ್ಡಿಗಳುಬಳ್ಳಿಯಲಿ ಅರಳಿದ್ದ ಆಕರ್ಷಣೀಯ ಶ್ವೇತ ಪುಷ್ಪಗಳುಜೋಡಿಸಿ ಅಲಂಕರಿಸಿರುವ ಗುಲಾಬಿ ದಳಗಳು ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರಜೀವತುಂಬಿದೆ ಅಕ್ಷರಗಳಲಿ ಕಾವ್ಯದ ಸಾರರವಾನಿಸುತಿರುವೆ ಹೇಳಲು ಸುಮನಗಳಿಗೆ ನಮಸ್ಕಾರಮುದದಲಿ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನನ್ನ ದೊಡ್ಡಪ್ಪ ( ನನ್ನ ತಂದೆಯವರ ಹಿರಿಯ ಅಣ್ಣ) ಚಡಚಣಕ್ಕೆ ಭೇಟಿ ಕೊಟ್ಟಾಗ ನನ್ನ ತಂದೆಯವರು ದೂರ ದೂರದ ಹಳ್ಳಿಗಳಿಗೆ ನಡೆಯುತ್ತ ಓಡಾಡುವ ಕಷ್ಟವನ್ನು ಕಂಡು, ಬೆಳಗಾವಿಯಿಂದ ಒಂದು
Website Design and Development By ❤ Serverhug Web Solutions