
ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ
ಕಂಪ್ಲಿ: ನಮ್ಮ ನಡೆ-ನುಡಿ ಹೇಗಿರಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣನವರು ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ’ ಎಂದು ಶ್ರೀಧರಗಡ್ಡೆ ಹಾಗೂ ವಿರಕ್ತ ಕೊಟ್ಟೂರು ಶಾಖಾ ಮಠದ ಪರಮಪೂಜ್ಯ ಮರಿ ಕೊಟ್ಟೂರು ದೇವರು ಹೇಳಿದರು.ಪಟ್ಟಣದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಂಪ್ಲಿ: ನಮ್ಮ ನಡೆ-ನುಡಿ ಹೇಗಿರಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣನವರು ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ’ ಎಂದು ಶ್ರೀಧರಗಡ್ಡೆ ಹಾಗೂ ವಿರಕ್ತ ಕೊಟ್ಟೂರು ಶಾಖಾ ಮಠದ ಪರಮಪೂಜ್ಯ ಮರಿ ಕೊಟ್ಟೂರು ದೇವರು ಹೇಳಿದರು.ಪಟ್ಟಣದ

ಬಳ್ಳಾರಿ / ಕಂಪ್ಲಿ : ತಾಲೂಕಿನ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಹತ್ತಿರ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುವುದನ್ನು ತಡೆದು, ಪೊಲೀಸರು 17.460 ಟನ್ ಅಕ್ಕಿ ವಶಕ್ಕೆ ಪಡಿಸಿಕೊಂಡಿದ್ದಾರೆ.ಕಂಪ್ಲಿ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಗ್ರಾಮದ ಶತಮಾನದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ ಯಲ್ಲಿ 2005- 2006 ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನಾ ಹಾಗೂ

ಬಸವಣ್ಣನವರು 850 ವರ್ಷಗಳ ಹಿಂದೆಯೇ ಹೇಳಿದರು – “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ”.ದೇವಾಲಯಕ್ಕಿಂತ ದೊಡ್ಡದು ಭೂಮಿಯ ಆರಾಧನೆ ಎಂದು ಶರಣರು ಸಾರಿದರು.ಇಂದು ವಿಶ್ವ ಭೂ ದಿನದಂದು ನಾವು ಅದನ್ನೇ ನೆನೆಯಬೇಕು. ಭೂಮಿ

ನಾಲ್ಕು ಹನಿಗಳು.೧.ಎಷ್ಟೇ ಹೊಲಸಾಗಿದೆ,ಎಂದು ಗೊತ್ತಿದ್ದರೂ,ಮತ್ತೆ ಅದರ ಸುವಾಸನೆಯಕಡೆಗೆ, ಮುಖ ಮಾಡುವಜನರಿಗೆ ಯಾವ ಹೆಸರಿನಿಂದಕರೆಯೋಣ ನೀವೇ ಹೇಳಿ!. ೨.ಮತದಾನ.ಹಸಿದವನಿಗೆಅನ್ನ ದಾನ ಶ್ರೇಷ್ಟವಾದರೆ,ಚುನಾವಣೆಗೆ ನಿಂತವಗೆಮತದಾನವೇ ಸರ್ವಶ್ರೇಷ್ಠ! ೩.ಅನುಭವ.ನನಗೆ ಏನೇನೂ ಅನುಭವಇಲ್ಲವೇ ಇಲ್ಲ,ರಾಜಕೀಯಮಾಡಲು ನನಗೆ ಬರುವುದಿಲ್ಲ! ೪.ರಾಜಕೀಯದಲ್ಲಿಇರುವುದೇಹಣ ಗಳಿಸಲಿಕ್ಕಾಗಿ,ಎಂದವರ

ವಿಜಯಪುರ/ ತಾಳಿಕೋಟೆ: ಪಟ್ಟಣದ ಮಾದರ ಚೆನ್ನಯ್ಯ ಸಮಾಜದ ಆರಾಧ್ಯ ದೇವತೆ ಶ್ರೀ ದುರ್ಗಾಮಾತೆಯ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಭವ್ಯ ಮೆರವಣಿಗೆ ಜರುಗಿತು. ಜಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ 9-00 ಘಂಟೆಗೆ ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಿಂದ

ಬೀದರ್/ ಬಸವಕಲ್ಯಾಣ: ಮಾನವೀಯತೆಯ ಮೌಲ್ಯಾಧಾರಿತ ಹರಿಕಾರ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ನಿಮಿತ್ತ ಬಸವ ಧರ್ಮ ಪೀಠ ಮಹಾಮನೆ ಮಹಾಮಠದ ಆವರಣದಲ್ಲಿ 108 ಅಡಿ ಎತ್ತರದ ಬಸವೇಶ್ವರ ಪುತ್ಥಳಿ ಸನ್ನಿಧಿಯಲ್ಲಿ ಬಸವ ಜಯಂತಿ ಅಂಗವಾಗಿ

“ಮಠವೆಂದರೆ ಮೌಢ್ಯದ ಕೇಂದ್ರವಲ್ಲ, ಅದು ಜ್ಞಾನದ ಕೇಂದ್ರ” ಎಂದು ಸಾರಿ, 20ನೇ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮಕ್ಕೆ ಹೊಸ ಭಾಷ್ಯ ಬರೆದ ಕ್ರಾಂತಿಯೋಗಿ, ಪರಮ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ

ಕೊಟ್ಟೂರು ಏ. 20 : ಪಟ್ಟಣದ ಡೋಣೂರು ಚಾನುಕೋಟಿ ಮಠದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಜಂಗಮ ವಟುಗಳಿಗೆ ಶಿವದೀಕ್ಷೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಠದ ಪೀಠಾದ್ಯಕ್ಷರಾದ ಷ||ಬ್ರ||ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ

ಜೋಳದಲಿನ ಬಂಗಾರದ ಎಳೆಗಳುಜೊತೆಯಲಿ ಹೀರೆಕಾಯಿ ನಾರುಗಳುಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳುಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳುಅಲಂಕಾರದಲಿ ಗುಲಾಬಿ ಎಸಳುಗಳು ಪಳೆಯುಳಿಕೆಯ ಮಿಶ್ರಣದ ಹೂರಣವುಸೇರಿ ಮೂಡಿರುವ ಸುಲಲಿತ ಚಿತ್ತಾರವುನಿತ್ಯ ಓದುಗರಿಗೊಂದು ಕಾವ್ಯೋದಯವುನೋಡುವ ಮನಗಳಿಗೆ ನವ ಚೈತನ್ಯವುಆಸ್ವಾದಿಸುವ ಸುಮನಗಳಿಗೆ
Website Design and Development By ❤ Serverhug Web Solutions