ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರಕಾರಿ ಪದವಿ ಪೂರ್ವ ಕಾಲೇಜ ಸೇಡಂ ಸಮಸ್ಯೆಗಳು

ಇಂದು NSUI ( ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ) ಸೇಡಂ ತಾಲೂಕ ತಂಡದಿಂದ ಪಟ್ಟಣದ ಜೂನಿಯರ್ ಕಾಲೇಜ್ ಗೆ ಬೇಟಿ ನೀಡಲಾಯಿತು ಅಲ್ಲಿ ವಿದ್ಯಾರ್ಥಿ ಗಳು ಅನೇಕ ಸಮಸ್ಯೆಗಳನ್ನು ಹೇಳಿದರು ಅದರಲ್ಲಿ ಪ್ರಮುಖವಾಗಿ ಸಮಸ್ಯೆ ಎಂದರೆ
ದೊಡ್ಡ ಕಾಲೇಜು ಇದ್ದರೂ ಕುಡಿಯಲು ನೀರು ಇಲ್ಲ , ಹಾಗೂ ಶೌಚಾಲಯವಿದ್ದರು ಅದರಲ್ಲಿ ನೀರು ಇಲ್ಲ ಹಾಗೂ ಸ್ವಚ್ಚ ಇಲ್ಲ ಇದರಿಂದ ಸಾಕಷ್ಟು ಪ್ರಮುಖವಾಗಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಮತ್ತು ಕಾಲೇಜಿನ ಯಾವುದೇ ಕೊಠಡಿಯಲ್ಲಿ ಕಸ ಸಹಗುಡಿಸುವವರಿಲ್ಲ ಹಾಗೂ ಆಟದ ಮೈದಾನದಲ್ಲಿ ಮುಳ್ಳು ಕಂಟಿ ಬೆಳೆದು ನಿಂತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು ಅದರ ಜೊತೆಗೆ ಸಾಕಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಹಳ್ಳಿ ಗಳಿಂದ ಬರುತಿದ್ದು ಅವರಿಗೆ ಪ್ರಮುಖವಾಗಿ ಬಸ್ಸಿನ ತೊಂದರೆ ಇದೆ ಸರಿಯಾದ ಸಮಯಕ್ಕೆ ನಮ್ಮ ಗ್ರಾಮಕ್ಕೆ ಬಸ್ಸುಗಳು ಬರುವುದಿಲ್ಲ ಇದರಿಂದ ದಿನಾಲೂ ತರಗತಿಗೆ ತಡವಾಗಿ ತಲೂಪುತ್ತಿದೇವೆ ಎಂದು ಹೇಳಿದರು
NSUI ತಾಲೂಕ ಅಧ್ಯಕ್ಷ ರಾಹುಲ್ ಉಡುಗಿ , ಶಾಬೊದ್ದಿನ ಸಂಗಾವಿ , ಕಾರ್ತಿಕ್ ಗುತ್ತೇದಾರ್ , ಹುಸೇನ್ , ರಾಹುಲ್ ಹಲಗೇರಿ ,ಇತರರು ಹಾಜರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ