ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉದಯವಾಣಿ ವರದಿಗಾರ ಬಾಲಪ್ಪ ಎಂ.ಕುಪ್ಪಿ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ

ಯಾದಗಿರಿ ಜಿಲ್ಲೆಯ ಹುಣಸಗಿ ಉದಯವಾಣಿ ವರದಿಗಾರ ಬಾಲಪ್ಪ ಎಂ.ಕುಪ್ಪಿ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಬೆಚ್ಚಿಲಿಯಲ್ಲಿ ನಡೆದ 14 ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರಿಂದ ಪ್ರಶಸ್ತಿ ಸ್ವಿಕರಿದ್ದಕ್ಕಾಗಿ ಶ್ರೀ ಬಾಳಪ್ಪ ಕುಪ್ಪಿ ಉದಯವಾಣಿ ವರದಿಗಾರರಿಗೆ ಹುಣಸಗಿ. ಪಟ್ಟಣದ ಫೇಥ ಕಂಪ್ಯೂಟರ್ ನಲ್ಲಿ. ಹುಣಸಗಿ ತಾಲೂಕ ಕರ್ನಾಟಕ ಜನರಲಿಸ್ಟ್ ಯೂನಿಯನ್ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಮುರೊಳ ಜಿಲ್ಲಾಉಪಾಧ್ಯಕ್ಷ, ಕನ್ನಡ ಉಪನ್ಯಾಸಕರಾದ ಬಸವರಾಜ ಅಗ್ನಿ. ಗೌರವ ಅಧ್ಯಕ್ಷರಾದ ರವಿಕುಮಾರ ಬಂಟನೂರ,ತಾಲೂಕ ಅಧ್ಯಕ್ಷರಾದ ಬಾಪುಗೌಡ ಮೇಟಿ, ಉಪಾಧ್ಯಕ್ಷರಾದ ಉಸ್ಮಾನ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ಬಿರಾದರ್ ಮೌನೇಶ್ ಅಗ್ನಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ