ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಇಂಗ್ಲಿಷ್ ಪ್ರಾಧ್ಯಾಪಕರ ಕಾರ್ಯಾಗಾರ

ಬೆಳಗಾವಿ:ಸ್ಥಳೀಯ ಬಾವುರಾವ ಕಾಕತಕರ ಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ಪ್ರಾಧ್ಯಾಪಕರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು ಉದ್ಘಾಟಕರಾಗಿ ಪ್ರೊಫೆಸರ್ ವಿಜಯ ನಾಗಣ್ಣವರ ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ.ನಾಗರತ್ನ ಪರಾಂಡೆ ಗುರುಮಾತೆ ಮಾತನಾಡುತ್ತಾ ಹೊಸ ಶಿಕ್ಷಣ ನೀತಿ ಅಳವಡಿಕೆಯಿಂದ ವಿವೇಕಾನಂದರ ವಿಚಾರಗಳ ಸೃಜನಶೀಲತೆ ಬೆಳಕಿಗೆ ತರಲು ಹಾಗೂ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾಗೂ ಭವ್ಯ ಭಾರತದ ಭವಿತವ್ಯಕ್ಕೆ ಆದರ್ಶವಾಗಲಿ ಎಂದು ಉಪನ್ಯಾಸಕರಿಗೆ ತಿಳಿ ಹೇಳಿದರು ಡಾ ಎಸ್ ಎನ್ ಪಾಟೀಲ ಪ್ರಾಚಾರ್ಯರು ನೂತನ ಶಿಕ್ಷಣ ನೀತಿ ಅಳವಡಿಕೆಯಾದ ನೀತಿಯನ್ನು ವಿವರಿಸಿದರು ಇದೇ ಸಂದರ್ಭದಲ್ಲಿ ಡಾ ಆಶಾಲತಾ ಕುಲಕರ್ಣಿ.ಡಾ.ಎಸ್ ಬಿ.ಬಿರಾದಾರ.ಪ್ರೊ.ಎಮ್ . ಎಸ್.ಮಾಳಗೆ.ಪ್ರೊ. ವಿಜಯಲಕ್ಷ್ಮೀ ತಿರಲಾಪುರ ಅಧ್ಯಾಪಕ ವೃಂದವನ್ನು ಸನ್ಮಾನಿಸಲಾಯಿತು ಪಿ.ಎಚ.ಡಿ. ಅಧ್ಯಯನ ಮಾಡಿದ ಎಲ್ಲಾ ಪ್ರಾಧ್ಯಾಪಕರನ್ನು ಸತ್ಕರಿಸಲಾಯಿತು.ಪ್ರೊ.ರಾಜಶೇಖದ ಶೇಗುಣಸಿ ವಚನ ವಾಚಿಸಿದರು ಪ್ರೊ ಗೀತಾ ಗೊಂಡಕರ ಅವರು ಪ್ರಾರ್ಥನೆ ಮಾಡಿದರು ಪ್ರೊ ಜೆ ಕೆ ಪಾಟೀಲ್ ನಿರೂಪಿಸಿದರು ಪ್ರೊ ಅರುಣಕುಮಾರ ಲೋಕರೆ ಅವರು ವಂದಿಸಿದರು ವರದಿಗಾರರು. ದಿನೇಶ್ ಕುಮಾರ್ ಅಜಮೇರಾ ಬೆಳಗಾವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ