ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯಾದಗಿರಿ ಆರ್.ಟಿ.ಓ ಕಚೇರಿಯಲ್ಲಿ ದಲ್ಲಾಳಿಗಳ ಮುಖಾಂತರ ಹಗಲು ದರೋಡೆ

ನಿನ್ನೆ ಬೆಳಗ್ಗೆ೧೦:೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ವತಿಯಿಂದ.ಯಾದಗಿರಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು (ಆರ್.ಟಿ.ಓ) ಕಚೇರಿಗೆ ಬರುವ ಡೈವಿಂಗ್ ಲೈಸೆನ್ಸ್ ಗಾಗಿ ಜನರ ಹತ್ತಿರ ಹಣ ಲೂಟಿ ಮಾಡಲಾಗುತ್ತಿದೆ.
ಆರ್.ಟಿ.ಓ ಕಚೇರಿಯಲ್ಲಿ ಸುಪರಿಂಟೆಂಡೆಂಟಾಗಿ ಕೆಲಸ ಮಾಡುತ್ತಿರುವ ಮೌನೇಶ ಬಂದ ಜನರಿಗೆ ಭೇಟಿಯಾಗದೆ ಜನರ ಕಷ್ಟಕ್ಕೆ ಸ್ಪಂದಿಸದೆ ಅವರ ಡೈವಿಂಗ್ ಲೈಸೆನ್ಸ್ ಮಾಡಿಕೊಡದೆ ಸತಾಯಿಸುತ್ತಿದ್ದಾರೆ.
ಸುಪರಿಂಟೆಂಡೆಂಟ್ ಮೌನೇಶ ಮಾಡಬೇಕಾದ ಕೆಲಸ ಅವರ ಆಪ್ತರು ರಿಯಾಜ್, ಪವನ, ನವೀನ್, ಗಫೂರ್ ಎನ್ನುವ ಈ ನಾಲ್ಕು ಜನರನ್ನು ಹಣ ಲೂಟಿ ಮಾಡುವುದ್ದಕ್ಕೆ ಇಟ್ಟುಕೊಂಡಿದ್ದಾರೆ. ಈ ನಾಲ್ಕು
ಜನ ಆರ್.ಟಿ.ಓ ಕಚೇರಿಯಲ್ಲಿ ಇವರು ಡೈವಿಂಗ್ ಲೈಸೆನ್ಸ್ ಮಾಡಿಸಿಕೊಡುವುದಕ್ಕೆ ಜನರ ಹತ್ತಿರ ೩೦೦೦ ರಿಂದ ೪೦೦೦ ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.ಆರ್.ಟಿ.ಓ
ಕಚೇರಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಒಬ್ಬ ಅಧಿಕಾರಿ ಇಲ್ಲ ಎಂದು ಹೇಳಿದರು.
ಜನರು ಈ ಅಧಿಕಾರಿಗಳ ವಿರುದ್ಧ ಸೂಕ್ತವಾದ ತನಿಖೆ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದರು. ಸುಪರಿಂಟೆಂಡೆಂಟ್ ಮೌನೇಶ ಹಾಗೂ ಅವನ ಸಹಚರರಿಗೆ ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ. ಭೀಮಘರ್ಜನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಿವಶಂಕರ.ಹೆಚ್.ಹೊಸಮನಿ
ಜಿಲ್ಲಾ ಸಂಚಾಲಕರು
ನಾಗಣ್ಣ ಕಲ್ಲದೇವನಹಳ್ಳಿ
ರಾಜ್ಯ ಸಂ ಸಂಚಾಲಕರು
ಸದ್ದಾಂ ಹುಸೇನ್, ಮಲ್ಲಪ್ಪ ತಡಬಿಡಿ, ಮಲ್ಲಿಕಾರ್ಜುನ ತಳವಾರಗೇರಾ, ಮರೆಪ್ಪ ಬೇವಿನಾಳ, ಪರಶುರಾಮ ಹೈಯಾಳಕರ್, ರೇವಣಸಿದ್ದಪ್ಪ ಬಲಶಟ್ಟಿಹಾಳ, ಜಯರಡ್ಡಿ ಹೊಸಮನಿ, ದೇವು ಕಕ್ಕೇರಾ, ಶರಣಪ್ಪ ತೆಗ್ಗಳಿ, ಬಸವರಾಜ ಬಡಿಗೇರ, ಮಲ್ಲಿಕಾರ್ಜುನ ಜಾಲಿಬೆಂಚಿ, ಮಾನಪ್ಪ ಬಡಿಗೇರ, ಮಲ್ಲಪ್ಪ ಸಲ್ಲಾದ್ ಪುರ ಎಲ್ಲರೂ ಭಾವಿಸಿದ್ದರು.
ವರದಿ-ರಾಜಶೇಖರ ಮಾಲಿಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ