ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಲೆಮಾರಿ ಚೆನ್ನ ದಾಸರ ಸಮುದಾಯದ ಐಕ್ಶತಾ ಸಮಾವೇಶದ ಪೂರ್ವಭಾವಿ ಸಭೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು

ನಿಂಬೆ ನಾಡಿನಲ್ಲಿ ದಿನಾಂಕ 11—12—2022ರಂದು ಇಂಡಿ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಚೆನ್ನದಾಸರ ಐಕ್ಶತಾ ಸಮಾವೇಶದ ಪೂರ್ವಬಾವಿ ಸಭೆ ಜರುಗಿತು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೀತು ದಶವಂತ ಮಾತನಾಡಿ ಎಲೆಮರ ಕಾಯಿಯಂತೆ ಇರುವ ಅಲೆಮಾರಿ ಚೆನ್ನದಾಸರ ಸಮುದಾಯವು ಶೋಷಿತˌದಮನಿತˌಅವಕಾಶ ವಂಚಿತ ಸಮುದಾಯವಾಗಿದ್ದು ಈ ಸಮುದಾಯವನ್ನು ಮುಖ್ಶವಾಹಿನಿಗೆ ತರಲು ಅಧಿಕಾರಿಗಳು ನಮ್ಮನ್ನಾಳುವ ಸರಕಾರಗಳು ಶ್ರಮಿಸಬೇಕು ಅಂತ ತಿಳಿಸಿದರು ತಾಲೂಕು ಸಮಾವೇಶದಲ್ಲಿ ಮೂಲಪರಂಪರೆಯಾದ ಕಲಾ ಪ್ರದರ್ಶನ ಹಾಗೂ ಅಂಬೇಡ್ಕರ್ ಸರ್ಕಲ್ ಇಂಡಿಯಿಂದ ಶಾಂತೇಶ್ವರ ಮಂಗಲ ಕಾರ್ಯಲಯವರೆಗೆ ಕುಂಬಮೇಳ ಜರುಗುವದು ಅಂತ ತಿಳಿಸಿದರು ಜಿಲ್ಲಾಧ್ಶಕ್ಷರಾದ ಸಂಜು ದಶವಂತ ಮಾತನಾಡಿ ಅಲೆಮಾರಿ ನಿಗಮ ಮಾಡಿದ ಸರಕಾರಕ್ಕೆ ಅಭಿನಂದನೆಗಳು ಚದುರಿ ಹೋಗಿರುವ ಸಮುದಾಯವನ್ನು ಒಂದುಗೂಡಿಸಲು ಐಕ್ಶತಾ ಸಮಾವೇಶ ಮಾಡಲಾಗುತ್ತಿದೆ ಅಂತ ತಿಳಿಸಿದರು ಈ ಸಂದರ್ಭದಲ್ಲಿ
ಜಿಲ್ಲಾ ಅಧ್ಶಕ್ಷರಾದ ಸಂಜೀವಕುಮಾರ ಭಿ ದಶವಂತˌ ಗೌರವ ಅಧ್ಶಕ್ಷರಾದ ಶಾಂತಪ್ಪ ಪಂಚಪ್ಪ ದಶವಂತˌ ತಾಲೂಕಾ ಅಧ್ಶಕ್ಷರಾದ ವಿಠೋಬ ರಾ ದಶವಂತ ˌ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ದಶವಂತ ಮಹಿಳಾ ಘಟಕದ ಅಧ್ಶಕ್ಷರಾದ ಸುನಂದ ಬ ದಶವಂತˌ ಜಿಲ್ಲಾ ಮಹಿಳಾ ಘಟಕದ ಗೌರವ ಅಧ್ಶಕ್ಷರಾದ ಕನ್ನಡ ರಾಜ್ಶೋತ್ಸವ ಪುರಸ್ಕ್ರುತರಾದ ಲಲಿತಾಬಾಯಿ ದಶವಂತ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತು ದಶವಂತˌಜಿಲ್ಲಾ ಉಪಾಧ್ಶಕ್ಷರಾದ ಸಂತೋಷ ದಶವಂತ,ಸಹ ಕಾರ್ಯದರ್ಶಿಗಳಾದ ಶಿವಾನಂದ ದಶವಂತ,ಮಲ್ಲಿಕಾರ್ಜುನ ದಶವಂತˌಅಶೋಕ ದಶವಂತ ಗ್ರಾ ಪಂ ಸದಸ್ಶರುˌಮಾರುತಿ ದಶವಂತ. ರಾಜು ದಶವಂತ ಆರೋಗ್ಶ ನಿರೀಕ್ಷಕರು ಸರಕಾರಿ ಆಸ್ಪತ್ರೆ ಇಂಡಿˌಕಲ್ಲಪ್ಪ ದಶವಂತ ಮಾವಿನಳ್ಳಿˌ ಲಕ್ಷ್ಮಣ್ಣ ದಶವಂತ,ಸಾತಪ್ಪ ದಶವಂತ ಇತರರು ಭಾಗವಹಿಸಿದ್ದರು

ವರದಿ.ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ