ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಸಂಯುಕ್ತಾಶ್ರಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಕಲಬುರಗಿ:ಇದೇ ಡಿಸೆಂಬರ್ ೨೦/೧೨/೨೦೨೨ ರಂದು ಸಾಂಸ್ಕೃತಿಕ ಭವನ ಗೋಕುಲ ನಗರ ಫಿಲ್ಟರ್ ಬೆಡ್ ಬಡಾವಣೆ ಕಲಬುರ್ಗಿಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಹಾಗೂ ಕವಿ ಧ್ವನಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನಾ ಅಮೃತ ಮಹೋತ್ಸವ ಸಂಭ್ರಮದ ಹಾಗೂ ಅಮೃತ ಪುತ್ರ ಹಾಗೂ ಜೀವಮಾನ ಪ್ರಶಸ್ತಿ ಸಮಾರಂಭ ಜರುಗಲಿದೆ.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾನ್ಯಶ್ರೀ ಡಾ.ಬಸವರಾಜ ಪಾಟೀಲ ಸೇಡಂ ಮಾನವ ಸಂಪನ್ಮೂಲ
ಅಧ್ಯಕ್ಷರು ಕೃಷಿ ಮತ್ತು ಸಂಸ್ಕೃತಿ ಸಂಘ ಕಲಬುರ್ಗಿಯವರು ಆಗಮಿಸಲಿದ್ದು.ಕಾರ್ಯಕ್ರಮದ ಅಧ್ಯಕ್ಷತೆಯು ಮಾನ್ಯ ಡಾ.ಮ.ಗು.ಬಿರಾದರ.
ನಿವೃತ್ತ ಕನ್ನಡ ಪ್ರಧ್ಯಾಪಕರು ಹಿರಿಯ ಸಾಹಿತಿಗಳು ಕಲಬುರ್ಗಿ ಕಾರ್ಯಕ್ರಮದ ಉದ್ಘಾಟನೆ ಶ್ರೀಮತಿ.ಶಶಿಕಲಾ ಟೇಂಗಳಿ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರು ಬೆಂಗಳೂರು.ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರಭಾಕರ ಜೋಶಿ.ನಿರ್ದೇಶಕರು ರಂಗಾಯಣ ಕಲಬುರ್ಗಿ.
ಇನ್ನೋರವ ಅತಿಥಿಗಳು ಮಾನ್ಯ ಶ್ರೀ ವಿಜಯಕುಮಾರ ತೇಗಲತಿಪ್ಪಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಕಲಬುರ್ಗಿ ವಹಿಸಲಿದ್ದಾರೆ.ಇದೆ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿ ಸಮಾರಂಭ ಜರುಗಲಿದ್ದು ಇದರಲ್ಲಿ ಕಿರುತೆರೆ ಮತ್ತು ಹಿರಿತೆರೆ ನಟಿ ಬೆಂಗಳೂರು, ಶಂಭುಲಿಂಗ ವಾಲ್ದೊಡ್ಡಿಯ ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಬೀದರ, ಡಾ.ಎ.ಎಸ್.ಭದ್ರಶೆಟ್ಟಿ.
ಅಧ್ಯಕ್ಷರು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ದಳ ಕಲಬುರ್ಗಿ,ಡಾ. ಶ್ರೀಮತಿ ವಿಶಾಲಾಕ್ಷಿ ವಿಶ್ವನಾಥ ಕರಡ್ಡಿ ನಿವೃತ್ತಿ ಪ್ರಾಚಾರ್ಯರು ಹಾಗು ಹಿರಿಯ ಸಾಹಿತಿಗಳು ಕಲಬುರ್ಗಿ ಹಾಗೂ ಶ್ರೀಮತಿ.ಆಶಾ ವಿಶ್ವನಾಥ ಖೂಬಾ .ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳು ಕಲಬುರ್ಗಿ. ಇವರಿಗೆ ಆತ್ಮೀಯವಾಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದ ಸಹಕರಿಸಲು ಎರಡು ಸಂಸ್ಥೆಗಳ ಪರವಾಗಿ ವಿನಂತಿಸಿಕೊಳ್ಳಲಾಗಿದೆ.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ