ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊಸರಿತ್ತಿಯಲ್ಲಿ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಹಾವೇರಿ: ಜ04. ಜಿಲ್ಲೆಯಲ್ಲಿರುವ ಬಡ ಮತ್ತು
ಮಕ್ಕಳ ಅನಾಥ ಮಕ್ಕಳ ಉಚಿತ ವಸತಿ ನಿಲಯದ ಕಟ್ಟಡದ ಸಹಾಯಾರ್ಥ ನಿಮಿತ್ತ ಇವರ ಆಶ್ರಯದಲ್ಲಿ ಸಾಹಿತ್ಯ, ಕಲೆ, ರಂಗಭೂಮಿ, ಚಿತ್ರಕಲೆ, ಚಿತ್ರರಂಗ, ಪತ್ರಿಕೆರಂಗ ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಸಮಾರಂಭವನ್ನು ದಿ: 8-01-2023 ರಂದು ಶ್ರೀ ಮೈಲಾರ ಮಹಾದೇವ ಸಭಾಭವನ ಹೊಸರಿತ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು, ಈ ಕಾರ್ಯಕ್ರಮಕ್ಕೆ ಶ್ರೀ ಶ್ರೀ 1008 ಡಾ. ಸುಖಧೇಂದ್ರ
ತೀರ್ಥ ಶ್ರೀಪಾದರಂಗಳವರು ಮಂತ್ರಾಲಯ
ಹಾಗೂ ಶ್ರೀ ಶ್ರೀ ಮ.ನಿ.ಪ್ರ. ಗುದ್ಧಲೀಶ್ವರ ಮಹಾಸ್ವಾಮಿಗಳು ಗುದ್ಧಲೀಶ್ವರ ಮಠ ಹೊಸರಿತ್ತಿ ಇವರಗಳು ದಿವ್ಯಸಾನಿಧ್ಯ ಯಾಗಿ ಭಾಗವಹಿಸುವುರು ಹಾಗೂ ಡಾ. ಎಂ.ಧರ್ಮಗೌಡ, ಆರೋಗ್ಯ ನೀರಕ್ಷಣಾಧಿಕಾರಿಗಳು ವಿಜಯಪುರ,
ಡಾ. ಲೇಖಾನ ಎಂ. ಬಳ್ಳಾರಿ. ಬೆಂಗಳೂರು.
ಅನಂತ ಪುರಾಣಿಕ್ ಮಂತ್ರಾಲಯ.
ಕೆ.ಸಿ. ಕೋರಿ. ಬಿ.ಜೆ.ಪಿ. ಮುಖಂಡರು ಹೊಸರತ್ತಿ
ಇನ್ನೂ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವುರು ಎಂದು ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ
ಶ್ರೀ ಸಿದ್ಧಲಿಂಗೇಶ್ವರ ಅಂಕಲಕೋಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಬಿ.ಎಸ್.ಬಾಗೇವಾಡಿಮಠ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ