ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಚಳ್ಳಿ ಗ್ರಾಮದ ಚೌಡೇಶ್ವರಿ ಹಬ್ಬಕ್ಕೆ ಎಮ್.ಆರ್ ಮಂಜುನಾಥ್ ರಿಂದ ಧನ ಸಹಾಯದ ಭರವಸೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದ ಚೌಡೇಶ್ವರಿ ಹಬ್ಬವನ್ನು ಉದ್ದೇಶಿಸಿ

ಜೆ ಡಿ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ಎಲ್ಲಾ ಜನರ ಸ್ವಾಮರಸ್ಯದಿಂದ ಬದುಕಲು ಸಾದ್ಯವಾಗುತ್ತದೆ ಎಂದರು
ಕ್ಷೇತ್ರದ ಕಾಂಚಳ್ಳಿ ಗ್ರಾಮಕ್ಕೆ ಆಗಮಿಸಿ ಮಾತನಾಡಿದ ಅವರು ದೇವಸ್ಥಾನದ ಜಾತ್ರೆಯು ಐದು ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯಲು ದೇವಾಂಗ ಬಡಾವಣೆಯವರು ತಿರ್ಮಾನಿಸಿದ್ದಾರೆ ಅಲ್ಲದೆ ನಿಮ್ಮ ಕೈಲಾದ ಸಹಾಯವನ್ನು ಮಾಡಿ ಎಂದು ಕೇಳಿಕೊಂಡರು ಕೂಡಲೇ ಸ್ಪಂದಿಸಿದ್ದೇನೆ ಇನ್ನು ಮುಂದೆಯೂ ನಿಮ್ಮ ಕಷ್ಟ ಸುಖಕ್ಕೆ ನಾನು ಭಾಗಿಯಾಗಿರುತ್ತೇನೆ ನನ್ನ ಕೈಲಾದ ಹಣವನ್ನು ಕೊಟ್ಟಿದ್ದೇನೆ ಹಾಗೂ ಜನತೆಗೆ ದೇವಸ್ಥಾನದ ಹಬ್ಬವನ್ನು ಮಾಡಲು ತಿಳಿಸಿದರು ಇದೇ ಸಮಯದಲ್ಲಿ ಗ್ರಾಮದ ಮುಖಂಡರುಗಳಾದ ಮಾದೇವ ಶೆಟ್ಟಿ,ರಾಜ ಶೆಟ್ಟಿ,ಪೆರ್ಮಲ್ ಶೆಟ್ಟಿ,ರಾಮ್ ಶೆಟ್ಟಿ,ಪ್ರಕಾಶ್,ರಾಜು, ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ