ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡಗೋಡ ಲಮಾಣಿ ತಾoಡ್ ಸೇವಾಲಾಲ್ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಯೋಜನೆಯಿಂದ 1.50.000. ರೂಪಾಯಿ ಮಂಜೂರು ಮಾಡಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಸಿ ಜಿಲ್ಲೆ ನಿರ್ದೇಶಕರು ಬಾಬು ನಾಯ್ಕ ಯಲ್ಲಾಪುರ ಮುಂಡಗೋಡ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಹನುಮಂತ ನಾಯ್ಕ ಶ್ರೀ ಸೇವಾಲಾಲ್ ದೇವಸ್ಥಾನದ ಕಮಿಟಿ ಅವರು ಹಾಜರಾಗಿದ್ದರು ಕಾರ್ಯಕ್ರಮದ ನಿರೂಪಣೆ ಮುಂಡಗೋಡ ವಲಯದ ಮೇಲ್ವಿಚಾರಕರು ಸ್ವಾಗತ ಸೇವಾ ಪ್ರತಿನಿಧಿ ಲಕ್ಷ್ಮಿ ಅವರು ಧನ್ಯವಾದ ಸೇವಾ ಪ್ರತಿನಿಧಿ ಸಾವಿತ್ರಿ ಅವರು ನಡೆಸಿಕೊಟ್ಟರು.