ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ಕಾರಿ ವಿದ್ಯಾರ್ಥಿ ನಿಲಯ

ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟ
ನುಲಿಯುತ್ತಿರುವ ನಿಂಬೆಹಣ್ಣುಗಳು
ಬಾಗಿ ಬಳುಕುತ್ತಿರುವ ಬಾಳೆಗೊನೆ
ಎಳ್ಳಿಕಾಯಿ,ನಲ್ಲಿಕಾಯಿ,ನುಗ್ಗೆಕಾಯಿ,ಹುಣಸೆಹಣ್ಣು ತೆಂಗಿನಕಾಯಿ ಬೆಳೆದು ಕಾದಿದೆ ದಾಸೋಹಕೆ

ಸುಸಜ್ಜಿತವಾದ ಆಫೀಸಿನ ಕೊಠಡಿ
ಸುತ್ತಮುತ್ತಲಿನ ಪರಿಸರಕ್ಕೆ ಕ್ಯಾಮರಗಳ ಕಣ್ಗಾವಲು
ವಿದ್ಯಾರ್ಥಿಗಳು ಕುಳಿತು ಒದಲು
ಸ್ವಚ್ವವಾದ ಮೇಜು
ಮಲಗಲು ಮೆತ್ತನೆಯ ಹಾಸಿಗೆ
ಮಕ್ಕಳಿಗೆಲ್ಲಾ ಬೆಚ್ಚಗಿನ ನವ ನವೀನ ಹೊದಿಕೆ
ಉತ್ತಮವಾದ ಸೊಳ್ಳೆ ಪರದೆಗಳು
ನವನವೀನ ರೀತಿಯ ಹದಿಮೂರು ಗಣಕಯಂತ್ರ
ಅರವತ್ತೈದು ವಿದ್ಯಾರ್ಥಿಗಳಿಗೂ ಒಂದೇ ರೂಲ್
ಸುಣ್ಣ ಬಣ್ಣ ಲೇಪಿತ ಸುಂದರ ಕೊಠಡಿ
ಇಲ್ಲಿನ ವಿದ್ಯಾರ್ಥಿ ನಿಲಯವಾಗಿದೆ ಸುಸಂಸ್ಕೃತಿಯ ದೇವಾಲಯ

ಬಗೆ ಬಗೆಯಾದ ಹಣ್ಣುಗಳಾದ ಪಪ್ಪಾಯಿ,ಸಪೋಟ,ಮಾವು,ಹಲಸು,ಸೀತಾಫಲ,ನೇರಳೆ,ಅಂಜೂರ,ಸೀಬೆ
ಹಣ್ಣುಗಳ ತೋಟ
ಘಮ ಘಮುಸುವ ದುಂಡುಮಲ್ಲಿಗೆ ಹೂವು
ಚೆಂಡು,ದಾಸವಾಳ,ಸೇವಂತಿ,ಸಂಪಿಗೆ, ಬಿಂದಿಗೆ,ಕಾಕಡ ಮಳ್ಳೆ ಕನಕಾಂಬರ
ಹೂವಿನಿಂದ ಅಲಂಕೃತವಾದ ವಿದ್ಯಾರ್ಥಿ ನಿಲಯದ ಆವರಣ

ಹದಿನೈದು ಸಾವಿರ ಲೀಟರ್
ನೀರಿಡಿಯುವ ನೀರಿನ ಟ್ಯಾಂಕ್
ಬಿಸಿ ನೀರಿಗೆ ನಾಲ್ಕ ಸೋಲಾರ್ ಸೆಟ್
ಮಳೆ ನೀರಿಗಾಗಿ ಹಿಂಗು ಗುಂಡಿ
ನೀರಿಗಾಗಿ ಇದೆ ಕೊಳವೆ ಬಾವಿ
ಇದೆಲ್ಲಾ ಇರುವುದು
ಹಣಬೆ ಸರ್ಕಾರಿ ಬಾಲಕರವಿದ್ಯಾರ್ಥಿ ನಿಲಯದಲ್ಲಿ
ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯವೆಂದರೆ
ಮೂಗು ಮುರಿಯುವರು ನಮ್ಮ ಜನ
ನೋಡಬೇಕು ಅಂತಹವರು
ನಮ್ಮ ಬಾಲಕರ ವಿದ್ಯಾರ್ಥಿ ನಿಲಯ ಒಂದು ದಿನ
ಕನ್ನಡ ಬಾಷೆ ಉಳಿಸಿ
ಸರ್ಕಾರಿ ಶಾಲೆ ಬೆಳಸಿ

ಇದಕ್ಕೆಲ್ಲಾ ಸೂತ್ರದಾರರು ನಮ್ಮ
ಅಣ್ಣಯ್ಯ,ಎಂ,ಎ
ಜೂನಿಯರ್ ವಾರ್ಡನ್ ಸಾರ್

-ವಿ.ಶ್ರೀನಿವಾಸ,ವಾಣಿಗರಹಳ್ಳಿ,
ದೊಡ್ಡಬಳ್ಳಾಪುರ (ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ