ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ,ಕ್ಷೇತ್ರದ ಜನತೆಗಾಗಿ ಹಗಲು ರಾತ್ರಿ ದುಡಿಯುತ್ತಿರುವ ಎಂ.ಆರ್.ಮಂಜುನಾಥ್ ಹಾಗೆಯೇ ಕ್ಷೇತ್ರದ ಜನರು ಜೆಡಿಎಸ್ ಪಕ್ಷದ ಕಡೆಗೆ ಹೆಚ್ಚು ಒಲವು

ಹನೂರು :ಕ್ಷೇತ್ರದ ಪಳನಿಮೆಡು ಗ್ರಾಮದಲ್ಲಿ ಇಂದು ನೂತನವಾಗಿ ಯುವಕರು ಮತ್ತು ಗ್ರಾಮದ ಮಡಿವಾಳ ಜನತೆ ಸೇರಿ ವೀರ ಮಡಿವಾಳ ಯುವಕರ ಸಂಘ ರಚಿಸಲಾಯಿತು
ಸಂಘದ ಉದ್ಘಾಟನ ಕಾರ್ಯಕ್ರಮಕ್ಕೆ ಹನೂರು ಜೆಡಿಎಸ್ ಮಂಜುನಾಥ್ ರವರ ನೂತನ ಸಂಘವನ್ನು ಉದ್ಘಾಟಿಸಿದರು ,ನಂತರ ವೀರಮಡಿವಾಳ ಸಮುದಾಯದವರು ಮತ್ತು ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಾದ ಗೋವಿಂದರಾಜು, ರಾಚಪ್ಪಾಜಿ, ಸಿದ್ದಯ್ಯ. ಶಿವಲಿಂಗ, ಬಸವರಾಜು, ವೆಂಕಟರಾಜು, ಶಿವರಾಜು, ರವಿ, ಸಿದ್ದಲಿಂಗ, ವೆಂಕಟರಾಮು, ಶಿವಕುಮಾರ್, ರಾಚಪ್ಪಜಿ ಸಿದ್ದಶೆಟ್ಟಿ, ಮಣಿಕಂಠ, ಅರುಣ್,ಅಶೋಕ, ಶಿನಿವಾಸ ವಿ, ಶೀನಿವಾಸ ಕೆ, ಬಾಲಾಜಿ, ಮದನ್ ಕುಮಾರ್, ಶಿವು, ಸಿದ್ದಲಿಂಗೇಶ್ವರ, ರವಿಕುಮಾರ್, ಮಾದೇಶ್, ಅರುಣಾಚಲ, ಸಿದ್ದಲಿಂಗ, ನವೀನ್, ಕರಣ್, ಸಂದೀಪ್, ಮಹಿಳೆಯರು ಮುಂತಾದವರು ತಮ್ಮ ಮೂಲ ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದರು
ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ