ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಸುಕಿನ ನುಡಿ ೫೦

ನಸುಕಲ್ಲಿ ಉದಯಿಸುವ ಅಕ್ಷರಗಳ ಓಲೆ
ಮನಕೆ ಮುದನೀಡುವ ಕರೆಯೋಲೆ //

ಅಚ್ಚಾಗಿ ಎನ್ನೆದೆಯಲಿ ತಂಗಾಳಿಯ ಪ್ರಭೆ
ಗುನುಗಿತು ರಾಗಗಳ ಅಂಬೆ //

ಮೆಲ್ನುಡಿಯ ಕುಡಿಯಂಚಿನ ಮುದ್ರೆಯ ಸಿಂಚನ
ಮೋಡಿಯ ಮಾಯೆಯ ಮೋಹನ //

ಕಾವಲಿಯಲ್ಲಿ ಬೆಂದ ಭಾವನೆಗಳ ಕಿಚ್ಚು
ಅನುಪಮ ಅನುಭವದ ಪಡಿಯಚ್ಚು //

ಅಂತರಾಳದಿ ಉದಯಿಸಿದ ಪದದ ರಸಪಾಕ
ಮೃಷ್ಟಾನ್ನವ ಸವಿಯುವುದೇ ಪುಳಕ //

✍️ ದೇವರಾಜು ಬಿ ಎಸ್ ಹೊಸಹೊಳಲು.

ಕಾವ್ಯನಾಮ : ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ