ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆ.ಡಿ.ಎಸ್ ಪಕ್ಷ ತೊರೆದು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ನೆತೃತ್ವದಲ್ಲಿ ಕಾಂಗ್ರೆಸ್ ಸೇರಿದ ಹಲವು ಮುಖಂಡರು

ಹನೂರು :ದೇಶದ ಅಭಿವೃದ್ಧಿಗೆ ಮತ್ತೊಂದು ಹೆಸರೆ ಕಾಂಗ್ರೆಸ್ ನಮ್ಮ ಕ್ಷೇತ್ರದ ಜನತೆಗೆ ಬಡತನವಿರಬಹುದು ಆದರೆ ಸ್ವಾಭಿಮಾನಕ್ಕೆ ಕಡಿಮೆಯಿಲ್ಲ ಇಂದು ಬೆಂಗಳೂರು ಮತ್ತಿತರ ಕಡೆಯಿಂದ ನಾನಾ ಕಡೆಯಿಂದ ಬಂದಂತಹ ಗೀರಾಕಿಗಳು ಕೇವಲ ಹಣದ ಆಮೀಸ ಹೊಡ್ಡಿದ್ದರೆ ಸಾದ್ಯವಿಲ್ಲ ನಮಗೆ ನಮ್ಮ ಕ್ಷೇತ್ರ ಮುಖ್ಯ ಎಲ್ಲಾರು ಕಾರ್ಯಪ್ರವೃತ್ತರಾಗಿ ಎಂದರು ಅಲ್ಲದೆ ,ನಮ್ಮ ಕ್ಷೇತ್ರವು ಸುಮಾರು 172 ಕಿಲೋಮೀಟರ್ ವ್ಯಾಪ್ತಿಯಿದೆ ಇಲ್ಲಿಗೆ ಬರುವ ಗೀರಾಕಿಗಳಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ ಅಂತಹವರ ನನ್ನ ಕ್ಷೇತ್ರದ ಜನರಿಗೆ ಮಾಡುವುದು ಬೇಡ ನಾನೆ ಅಭಿವೃದ್ಧಿ ಮಾಡುತ್ತೆನೆ .ನಮ್ಮ
ಕ್ಷೇತ್ರದಲ್ಲಿ ಸುಮಾರು 150 ಸಮುದಾಯ ಭವನಗಳನ್ನು ನಾನು ನಿರ್ಮಿಸಿದ್ದೆನೆ‌ ಮುಂದೆಯು ನಿರ್ಮಿಸುತ್ತೆನೆ, ಸ್ವಾತಂತ್ರ್ಯ ಬಂದಾಗಿನಿಂದಲು ಇಲ್ಲಿಯವರೆಗೂ ಯಾವ ಸರ್ಕಾರವು ಶಾಸಕರ ಹತ್ತಿರ ಲಂಚ ಕೆಳಿಲ್ಲ ಆದರೆ ಬಿ ಜೆ ಪಿ ಸರ್ಕಾರದಲ್ಲಿ ಅಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಅದರಿಂದ ನಮಗೆ ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು .
ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಹಲವು ಮುಖಂಡರಾದ ಸಯ್ಯಾದ್ ಗುಲ್ಪಿರ್ ,ಮಹ್ಮದ್ ಅಮ್ಜಾದ್ ,ಅಜ್ಮಲ್ ಪಾಷ,ಶೇಕ್ ನಸ್ರುಲ್ಲ,ಮಸೀರ್ ಪಾಷ,ಅನ್ಸರ್ ಪಾಷ ,ಕೌಷರ್ ಪಾಷ, ಇತರರು ಸೇರ್ಪಡೆಯಾಗಿದ್ದಾರೆ ,

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಈಶ್ವರ್,ಉದ್ಯಮಿ ಪೊನ್ನಾಚಿ ರಂಗಸ್ವಾಮಿ ,ಮಲ್ಲಯನ ಪುರ ಗೋವಿಂದು,ಕೌದಳ್ಳಿ ಗ್ರಾ ಪ ಅಧ್ಯಕ್ಷರಾದ ಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ವಾಜೀದ್ ,ಶಿವಕುಮಾರ್ ,ಪ್ರವೀಣ್ ಕುಮಾರ್ ,ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಗಿರೀಶ್ ಕುಮಾರ್ ,ಮುಖಂಡರುಗಳಾದ ಮಹದೇಶ್ ,ನಟರಾಜು ,ಹರೀಶ್ ಕುಮಾರ್ , ಮೆಹಬೂಭ್ , ಗೋವಿಂದು,ಶಿವರಾಮು,ಏಜಸ್ ,ನವೀದ್ ಅಹ್ಮದ್,ರಿಜ್ವಾನ್ ,ಇತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ