ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ.)ವತಿಯಿಂದ ಮಸ್ಕಿ ಪಟ್ಟಣದಲ್ಲಿ ನಡೆದ ಪದಗ್ರಹಣ ಸಮಾರಂಭ

ರಾಯಚೂರು ಮಸ್ಕಿ ಪಟ್ಟಣದಲ್ಲಿ ನಡೆದ ಪದಗ್ರಹಣ ಹಾಗೂ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಶ್ರೀ ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾಧ್ಯಕ್ಷರು ಹಾಗೂ ಸ್ನೇಹಿತರು ಶ್ರೀ ಇಸಾಕ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ಶ್ರೀ ಇರಕಲ್ಲ ಮಠದ ಸುಕ್ಷೇತ್ರ ಪೂಜ್ಯ ಬಸವ ಪ್ರಭು ಗುರುಜಿ ಶ್ರೀಮತಿ ಅನಿತಾ ಮಂತ್ರಿ ಜಿಲ್ಲಾಧ್ಯಕ್ಷ ಶ್ರೀಮತಿ ಸರಸ್ವತಿ ದಾವಣಗೆರೆ ಶ್ರೀಮತಿ ಪದ್ಮ ರೈಚೂರ್ ಡಾಕ್ಟರ್ ಶಿವಶರಣಪ್ಪ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಆತ್ಮೀಯ ಸ್ನೇಹಿತರ ಮಹೇಂದ್ರ ಕುರುಡಿ ನಮ್ಮ ಜಂಗಮ ಸಮಾಜದ ಅಧ್ಯಕ್ಷರು ಸಹೋದರ ಶ್ರೀ ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ ಆತ್ಮೀಯರು ಸ್ನೇಹಿತ ಶಂಕ್ರಪ್ಪ ಜೋಗಿನ್ ನಮ್ಮ ಸಂಘದ ಪದಾಧಿಕಾರಿಗಳು ರಾಯಚೂರು ಜಿಲ್ಲೆ ದೇವದುರ್ಗ ಸಿಂಧನೂರು ಮಾನ್ವಿ ಲಿಂಗಸುಗೂರು ಅಧ್ಯಕ್ಷರು ಲಕ್ಷ್ಮಣ ಬರೇಕರ್ ಅಪ್ಪಾಜಿ ಗೌಡ್ರು ಕಾರ್ಲ್ಕುಂಟಿ ಊರಿನ ಪ್ರಮುಖರು ಸಹೋದರಿ ಪೂರ್ಣಿಮಾ ಪಾಟೀಲ್ ಜಂಗಮ ಸಮಾಜದ ಅಧ್ಯಕ್ಷರು ಸಹೋದರಿ ಡಿಆರ್ ಲಲಿತ ನಾಗರಬೆಂಚಿ ಹಾಗೂ ಪ್ರಶಸ್ತಿ ಪುರಸ್ಕೃತರು 111 ಜನರಿಗೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಆತ್ಮೀಯರು ಸ್ನೇಹಿತ ಸಂಪಾದಕರು ಜಲಾನುದ್ದೀನ್ ಅಕ್ಬರ್ ನಮ್ಮೂರ ಶಾಸಕರು ವೈದ್ಯಕಿರಣ ಪತ್ರಿಕೆ ಇವರು ಪ್ರಾಸ್ತಾವಿಕ ನುಡಿಯಲ್ಲಿ “ಪತ್ರಿಕೆಯ ನಡೆದುಕೊಂಡ ಬಂದ ದಾರಿ ಸಮಾಜದಲ್ಲಿ ಪತ್ರಿಕೆಯ ಕಾರ್ಯವೇನು ಪತ್ರಕರ್ತರಂದರೆ ಹೇಗಿರಬೇಕು ಪತ್ರಕರ್ತರ ಬಗ್ಗೆ ಸಮಾಜದಲ್ಲಿ ಗೌರವ ಹೇಗೆ ಸಿಗುತ್ತದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಬಹಳ ಹೆಚ್ಚು ಕಟ್ಟಾಗಿ ತಿಳಿಸಿದರು. ಶ್ರೀಮತಿ ಸರೋಜ ಹರಗ ಅವರು ತುಂಬಾ ಅದ್ಭುತವಾಗಿ ಮಾತನಾಡಿದರು ಆತ್ಮೀಯ ಸ್ನೇಹಿತ ಕೇಂದ್ರಬಿಂದು ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಪಟ್ಟಣಶೆಟ್ಟಿ ದಿದ್ಗಿ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಪ್ರತಿಯೊಂದು ಕಾರ್ಯದಲ್ಲಿ ಜೊತೆ ಜೊತೆಯಲಿ ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮಸ್ಕಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಅವರಿಗೆ ರಾಜ್ಯ ಘಟಕದಿಂದ ತುಂಬಾ ಅವರಿಗೆ ಧನ್ಯವಾದಗಳು ಹಾಗೂ ಹಟ್ಟಿ ಮಧುಸೂದನ್ ಅಧ್ಯಕ್ಷರು ವಿಜ್ಞೇಶ್ ಅವರು ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ನಂದಿಹಾಳ ಆತ್ಮೀಯ ಸ್ನೇಹಿತರು ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿ ನಮ್ಮ ಪ್ರೀತಿಗೆ ಪಾತ್ರರಾಗಿದ್ದಾರೆ ಅವರಿಗೂ ಮಸ್ಕಿ ತಾಲೂಕು ಘಟಕದಿಂದ ತುಂಬಾ ಧನ್ಯವಾದಗಳು. ಆತ್ಮೀಯ ಸ್ನೇಹಿತ ಎಚ್ಎಸ್ ಬಿರಾದರ್ ಲಿಂಗಸಗೂರು ಹಾಗೂ ಬೀರಪ್ಪ ಸಂಬೋಜಿ ಸಿಂಧನೂರ್, ಆತ್ಮೀಯರಾದ ಯಾದಗಿರಿ ಜಿಲ್ಲೆಯ ಎಂ.ಡಿ. ರಫೀಕ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ರಾಜ್ಯ ಸಮಿತಿ ಸದಸ್ಯರು, ರಾಜಶೇಖರ ಮಾಲಿ ಪಾಟೀಲ್ ಸದಸ್ಯರು, ಶಂಕರ್ ನಾಯಕ್ ತುರವಿಹಾಳ, ಎಲ್ಲಾ ಪದಾಧಿಕಾರಿಗಳು ಪತ್ರಕರ್ತರು ಸಂಪಾದಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಹೋದರ ಶೇಕರಾಯಸ್ವಾಮಿ ಹಿರೇಮಠ ಕುರುಕುಂದಿ ಶ್ರೀಮತಿ ಸಹೋದರಿ ಜಯಮ್ಮ ಹಿರೇಮಠ ಹಾಗೂ ವಿಶಾಖಪಟ್ಟಣದ ಕುಮಾರಸ್ವಾಮಿ ಸಹೋದರರು ಪಂಪಣ್ಣ ಅಂತರಗಂಗೆ ಸೌಕಾರ್ ಹಾಗೂ ಅನ್ನಪೂರ್ಣ ಶಾರದಾ ಶರಣ ಮಠ ಶಿವಲೀಲಾ ಹಿರೇಮಠ ರಾಜೇಶ್ವರಿ ಸರಸ್ವತಿ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ ಅಕ್ಕನವರಿಗೂ ತಾಯಿಯವರೆಗೂ ಮಹಾವ್ಯರಿಗೂ ಶುಭ ಹಾರೈಸಿದ ಸರ್ವರಿಗೂ ರಾಜ್ಯ ಘಟಕ ಜಿಲ್ಲಾ ಘಟಕ ತಾಲ್ಲೂಕು ಘಟಕಗಳಿಂದ ತುಂಬಾ ತುಂಬಾ ಶರಣು ಶರಣಾರ್ಥಿ ಪ್ರಧಾನ ಕಾರ್ಯದರ್ಶಿಗಳು ಮಹಾಂತೇಶ್ ಪಟ್ಟಣಶೆಟ್ಟಿ ದಿಗಿ ಹಾಗೂ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಧ್ಯಕ್ಷರು ಮಸ್ಕಿ ತಾಲೂಕು ಇವರು ಶುಭ ಹಾರೈಸಿದರು.

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ