ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಸಮಾಧಾನ ವ್ಯಕ್ತಪಡಿಸಿದ ವನ್ನೀಕುಲಕ್ಷತ್ರಿಯ ಸಮಾಜದ ಮುಖಂಡರು


ಹನೂರು :ಪವರ್ ಟಿ ವಿ ನಡೆಸಿದಂತಹ ಹನೂರು ವಿಧಾನಸಭಾ ಕ್ಷೇತ್ರದ ವೋಟಿಂಗ್ ಸಮೀಕ್ಷೆಯಲ್ಲಿ ಹನೂರು ಕ್ಷೇತ್ರದಲ್ಲಿ ವನ್ನಿಕುಲ ಕ್ಷತ್ರಿಯ ಸಮುದಾಯದವರು 2023ರ ಸಮೀಕ್ಷೆಯ ಪ್ರಕಾರ 25ಸಾವಿರಕ್ಕು ಅಧಿಕ ಜನರಿದ್ದು ಈ ಸಮುದಾಯದ ಹೆಸರನ್ನು ಕೈ ಬಿಟ್ಟಿರುವುದು ಹಾಗೂ ಈ ಸಮುದಾಯಕ್ಕೆ ಎಲ್ಲಾ ರಂಗದಲ್ಲೂ ಹಿಂದೆ ನೂಕುತಿರುವದು ವನ್ನಿಕುಲ ಸಮುದಾಯ ಜನಾಂಗದ ಶಾಪವಾಗಿದೆ ಹಾಗೂ ವನ್ನಿಕುಲ ಕ್ಷತ್ರಿಯ ಸಮಾಜವನ್ನು
ಎಲ್ಲಾ ಅಭ್ಯರ್ಥಿಗಳು ಕಡೆಗಣಿಸಿರುವದು ಈ ಸಮುದಾಯಕ್ಕೆ ಮಾಡಿರುವ ಅವಮಾನ ಹಾಗೂ ಮುಂದಿನ ದಿನಗಳಲ್ಲಿ ವನ್ನಿಕುಲ ಕ್ಷತ್ರಿಯ ಸಮಾಜಕ್ಕೆ ಸರಿಯಾದ ಸ್ಥಾನ ಮಾನ ನೀಡದೆ ಹೋದರೆ ಚುನಾವಣೆಯಲ್ಲಿ ಸರಿಯಾದ ಬುದ್ದಿ ಕಲಿಸುತ್ತೇವೆ ಎಂದು ವನ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಹಾಗೂ ವನ್ನಿಕುಲ ಕ್ಷತ್ರಿಯ ಜನಾಂಗದ ಯುವ ಬಳಗ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವನ್ನಿಕುಲ ಸಮಾಜದ ಪ್ರದೀಪ್ ಕುಮಾರ್ ಕೆ ಹಾಗೂ ಬಸವರಾಜು ರವರು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ