ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮರಿದಾಸನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಿಪ್ಪಯ್ಯನದುರ್ಗ ಗ್ರಾಮದ ಜೆಡಿಎಸ್ ಪಕ್ಷದ ಸದಸ್ಯರಾದ “ಶಿವಲಿಂಗಪ್ಪ”ನವರ ಅವಿರೋಧ ಆಯ್ಕೆ

ತುಮಕೂರು:ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಿಪ್ಪಯ್ಯನದುರ್ಗ ಗ್ರಾಮದ ಜೆಡಿಎಸ್ ಪಕ್ಷದ ಸದಸ್ಯರಾದ “ಶಿವಲಿಂಗಪ್ಪ” ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 18ಜನ ಸದಸ್ಯರ ಬಲವನ್ನು ಹೊಂದಿರುವ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿಯಾಗಿದ್ದು ಅದರಲ್ಲಿ 13 ಜನ ಜೆಡಿಎಸ್ ಸದಸ್ಯರನ್ನು ಹೋಂದಿದ್ದು 05 ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಸದಸ್ಯರ ಬಲ ಹೊಂದಿದ್ದು ಮೋದಲನೆ ಅವಧಿಗೆ ಜೆಡಿಎಸ್ ಪಕ್ಷದ ವಿ.ಚಿಂತಯ್ಯ ಮತ್ತು ಎರಡನೇ ಅವದಿಗೆ ಕುಮಾರರವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಹಾಗೆಯೇ ಮೂರನೆಯ ‌ಅವಧಿಗೆ ಶಿವಲಿಂಗಪ್ಪರವರನ್ನು ಅದ್ಯಕ್ಷರನ್ನಾಗಿ ಮಾಡಬೇಕು ಎಂದು ಮಾತುಕತೆ ನಡೆದಿತ್ತು ಮಾತುಕತೆಯಂತೆ ಇಂದು ತಾಲ್ಲೂಕಿನ ಚುನಾವಣಾ ಅಧಿಕಾರಿಗಳಾದ ಕೆ.ಎನ್.ಸುಜಾತ ರವರು ಚುನಾವಣೆ ನಡೆಸಿದ್ದು ಶಿವಲಿಂಗಪ್ಪರವರನ್ನು ಹೋರತುಪಡಿಸಿ ಬೇರೆ ಯಾವ ಅಭ್ಯರ್ಥಿ ಕೂಡಾ ನಾಮ ಪತ್ರ ಸಲ್ಲಿಸದ ಕಾರಣ “ಶಿವಲಿಂಗಪ್ಪ”ನವರು ಅವಿರೋದವಾಗಿ ಅಯ್ಕೆಯಾಗಿದ್ದಾರೆಂದು ಘೋಷಿಸಿದರು ಈ ಸಮಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮುದ್ದಣ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮುಖಂಡರಾದ ಚಂದ್ರಶೇಖರ್ ,ಶ್ರೀರಾಮ ರೆಡ್ಡಿ ,ದಿವಾಕರ್ ಮಲ್ಲಿಕಾರ್ಜುನ ಯಳಿಯಪ್ಪ ಒಬಣ್ಣ ಮಾರನಾಯಕ lic ನಾಗರಾಜು ನಾಗಭೂಷಣ ತ್ಯಾರಮಲ್ಲೆಶ್ ನಾಗೆಂದ್ರ ಮತ್ತು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ