ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆ.ಹೊಸಹಳ್ಳಿ ಗ್ರಾಮಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಭೇಟಿ

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶರಣಪ್ಪ ಅಬ್ಬಿಗೇರಿ ಅವರ ನೂತನವಾಗಿ ನಿರ್ಮಿಸಿದ ಮನೆಗೆ ನಡೆದಾಡುವ ದೇವರು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಿ ಆರ್ಶೀವದಿಸಿದರು ಮತ್ತು ಇನ್ನೋರ್ವ ಪೂಜ್ಯರಾದ ಶ್ರೀಅಡವಿ ಲಿಂಗ ಮಹಾರಾಜ ವೀರುಗಟ್ಟ ಇವರು ಕೂಡ ಆಗಮಿಸಿ ಆರ್ಶೀವದಿಸಿದರು ನೂತನವಾಗಿ ಗೃಹನಿರ್ಮಾಣ ಮಾಡಿದ ಕೆ.ಹೊಸಹಳ್ಳಿ ಗ್ರಾಮದ ಶರಣಪ್ಪ ಅಬ್ಬಿಗೇರಿ ಹಾಗೂ ಶಿವಪ್ಪ ಅಬ್ಬಿಗೇರಿ ಅವರು ದಂಪತಿಗಳ ಸಮೇತರಾಗಿ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಪಾದಪೂಜೆ ಮಾಡಿ ಆರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಊರಿನ ಗುರುಗಳಾದ ಮುತ್ತಗಯ್ಯ ಸ್ವಾಮಿ,ಮಲ್ಲಪ್ಪ ಕಲ್ಮಂಗಿ, ನಾಗರಡ್ಡಿ ಅಬ್ಬಿಗೇರಿ,ಅಮರೇಶ ಅಬ್ಬಿಗೇರಿ,ರವಿ ಅಬ್ಬಿಗೇರಿ, ಮಂಜುನಾಥ ಅಬ್ಬಿಗೇರಿ,ಶರಣು ಅಬ್ಬಿಗೇರಿ,ಕುಟುಂಬದ ಸದಸ್ಯರು ಊರಿನ ಹಿರಿಯರು,ಮಕ್ಕಳು ಈ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ