ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಓಂ ಶಿವಶಕ್ತಿ ಗಾಣ ಪ್ರದಂ.

‌ಓಂ ಶಿವ ಶಕ್ತಿ ಗಾಣ ಪ್ರದಂ
ಜೇವರ್ಗಿ: ಗಾಣಿಗ ಸಮುದಾಯಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ನಿಗಮ ಮಂಡಳಿ ರಚಿಸಿ ಆದೇಶ ಹೊರಡಿಸಿದ್ದಕ್ಕಾಗಿ ನಿನ್ನೆ ಜೇವರ್ಗಿ ಯ ವಿಜಯಪೂರ ಕ್ರಾಸ ಹತ್ತಿರ ಬಸವೇಶ್ವರ ವೃತ್ತದ ಬಳಿ ಹಲವಾರ ಗಾಣಿಗ ಬಂಧು- ಮಿತ್ರರು ಅಭಿವೃದ್ಧಿ ಗಾಣಿಗ ನಿಗಮ ರಚನೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಾಗೂ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಹಾಗೂ ಸಂಪುಟದ ಮಂತ್ರಿಗಳಿಗೆ ಧನ್ಯವಾದ ಸಲ್ಲಿಕೆ ಹಾಗೂ ವಿಜಯೋತ್ಸವ ಆಚರಿಸಿ ಸಿಹಿಯನ್ನು ಹಂಚಿದರು.
ಗಾಣಿಗಾ ಅಭಿವೃದ್ದಿ ನಿಗಮ ರಚನೆಯ ವಿಜಯೋತ್ಸವ ಅಂಗವಾಗಿ ಯುವ ಮುಖಂಡರಾದ ಸುರೇಶ ಪಾಟೀಲ್ ರವರು ಈ ನಮ್ಮ ಸಮುದಾಯವು ನಿಗಮ ಮಂಡಳಿ ರಚನೆಗೆ ಹಲವಾರು ಹೋರಾಟಗಳು,ಮನವಿಗಳು ಮತ್ತು ನಮ್ಮ ನಾಯಕರಾದ ಲಕ್ಷ್ಮಣ ಸೌದಿ ಸಾಹೂಕಾರ ಜಿ,ಆನಂದ ನ್ಯಾಮಗೌಡ, ರಮೇಶ ಬೂಸನೂರ್, ಎಚ್ ಕೆ ಬೆಳ್ಳುಬ್ಬಿ,ಸುದರ್ಶನ,ಕಲ್ಲಿನಾಥ ಸ್ವಾಮಿಜಿ,ಮಲ್ಲಿನಾಥಗೌಡ ಪಾಟೀಲ್ ಯಲಗೋಡ ಹಾಗೂ ಸಮಸ್ತ ಗಾಣಿಗ ಬಂದುಗಳಿಂದ ಇಂದು ನಿಗಮ ಮಂಡಳಿ ರಚೆನೆಗೆ ಕಾರಣ ಕತೃ ಎಂದು ಜ್ಞಾಪಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ವಿಜಯೋತ್ಸವ ಕಾರ್ಯದಲ್ಲಿ ಪ್ರಮೂಖರಾದ ಆರ್ ಭೀಮರಾವ್,ಸುರೇಶ ಪಾಟೀಲ್ ನೇದಲಗಿ,ಭೀಮನಗೌಡ ಸಂಕಾಲಿ,ಹಣಮಂತ್ರಾಯಗೌಡ ಪಾಟೀಲ್ ಗುಡೂರ ಎಸ್ ಎನ್,ಭಗವಂತ್ರಾಯಗೌಡ ನಾರಾಯಣಪೂರ ನಾಗರಾಜ ಚನ್ನೂರ,ಸಿದ್ದು ಹಿರೇಗೌಡರ್ ಮಹಾತಂಗೌಡ ಎಮ್ ಮಯೂರ್ ಹಲವಾರ ಕುಲ-ಭಾಂದವರು ಭಾಗಿಯಾಗಿದ್ದಾರೆಂದು ಸುರೇಶ ಪಾಟೀಲ್ ನೇದಲಗಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ವರದಿ:ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ