ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶರಣ ಸಂಸ್ಕೃತಿ ಹಾಗೂ ಧಾರ್ಮಿಕ ಕಲ್ಪವೃಕ್ಷಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಹಾವೇರಿ/ಸವಣೂರು:ಫೆ21. ಹಾವೇರಿ ಜಿಲ್ಲೆಯ ಸವಣೂರಿನ
ದೊಡ್ಡಹುಣಸೇ ಕಲ್ಮಠದಲ್ಲಿ ಇದೆ ತಿಂಗಳ ಫೆಬ್ರವರಿ ದಿನಾಂಕ:25 ರಿಂದ 26,27 ವರೆಗೆ ಮೂರು
ದಿವಸಗಳ ವರೆಗೆ 46ನೇ ಸ್ಮರಣೋತ್ಸವ ಹಾಗೂ
“ಶರಣ ಸಂಸ್ಕೃತಿ ಸಮಾರಂಭ ಮತ್ತು “ಕಲ್ಪವೃಕ್ಷಶ್ರೀ” ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭವನ್ನು
ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ಇವರಿಂದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಧಾರ್ಮಿಕ ಸಮಾರಂಭವನ್ನು ಸನ್ಮಾನ್ಯ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳು ಇವರು
ಉಧ್ಭಾಟನೆ ಮಾಡುವರು, ಪ್ರಾರ್ಥನೆಯನ್ನು ಅಕ್ಕನಬಳಗದ ತಾಯಿಂದಿರು, ವಚನ ಸಂಗೀತ ಪರಮೇಶ್ವರ ಯಲವಗಿ ಗವಾಯಿಗಳು, ಲಕ್ಷೇಶ್ವರ. ಜಾನಪದ ನೃತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿಯ ಸಹೋಗದ
ಶ್ರೀಮತಿ ಕವಿತಾ ಚಂ. ಕುಳೇನೂರು ಗಾನಸಿರಿ ಜಾನಪದ ತಂಡ, ಹತ್ತಿಮತ್ತೂರು. ಉಪನ್ಯಾಸ: ನಾಗಪ್ಪ ಬೆಂತೂರು.
ನಿರೂಪಣೆ ಡಾ. ವೀರೇಶ ಹಿತ್ತಲಮನಿ ಪ್ರಾಚಾರ್ಯರು. ಹಾಗೂ ಆರ್. ಎನ್. ತೊಂಡೂರು. ಪ್ರಾಚಾರ್ಯರು.
ಈ ಕಾರ್ಯಕ್ರಮಕ್ಕೆ ಶ್ರೀ ಮ.ನಿ.ಪ್ರ. ನಾಗಭೂಷಣ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ಸಂಗನಬಸವ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ.ಸಂಗಮೇಶ್ವರ ಮಹಾಸ್ವಾಮಿಗಳು. ರಾಯಪ್ಪ ಹುಸಗಿ, ಪುಟ್ಟಯ್ಯ ಎಸ್. ಕಲ್ಮಠ, ಅನಿಲಕುಮಾರ ಜಿ. ಶಿವಪುತ್ರಪ್ಪ ಈ ಸಂಪಗಾಯಿ, ಶ್ರೀಮತಿ ಶೈಲಾ ಹ. ಮುದಿಗೌಡ್ರ, ಹಾಗೂ
ಧಾರ್ಮಿಕ ಸಭೆ ಸಮಾರಂಭಕ್ಕೆ ಇನ್ನೂ ಹಲವಾರು
ಮಹಾಸ್ವಾಮಿಗಳು ಮತ್ತು ಮುಖ್ಯಸ್ಥರಾಗಿ ಭಾಗವಹಿಸುವರು ಎಂದು ಸವಣೂರಿನ ದೊಡ್ಡಹುಣಸೇ ಮಠದ ಶ್ರೀ ಮ.ನಿ.ಪ್ರ. ಕುಮಾರ ಮಹಾಸ್ವಾಮಿಗಳು ಅವರು ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ