ಬೆಳಗಾವಿ:ನೂತನವಾಗಿ ರಾಮದುರ್ಗಕ್ಕೆ ತಾಲೂಕಾ ತಹಸೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಆಗಮಿಸಿದ ಶ್ರೀ ಬಸವರಾಜ ನಾಗರಾಳ ಅವರನ್ನು ಜನಸಾಮಾನ್ಯರ ಹಿತ ರಕ್ಷಣಾ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಕಲ್ಯಾಣಿ ಉಪಾಧ್ಯಕ್ಷರಾದ ಶಂಕರ್ ಪಟ್ಟದಕಲ್ಲು ಬಸವರಾಜ್ ಹಡಗಿನಾಳ್ ಬೈಲಪ್ಪ ಜಂಜೇಲಿ ವೀರೇಶ್ ಬಳಗೇರ್ ಕೃಷ್ಣ ಭಟ್ಕುರ್ಕಿ ವಿನಾಯಕ್ ನರಸಾಪುರ್ ಮಲ್ಲಿಕಾರ್ಜುನ್ ಬಲಕುಂದಿ ಮಹದೇವ್ ಬರಡೂರ್ ಅಪ್ಪಣ್ಣ ಹರ್ಲಾಪುರ್ ಸಮರ್ಥ್ ಕನಕಣ್ಣವರ್ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
