ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನವಾಗು ಬಾ ಭಾವವೇ


ಬಾ ಇಲ್ಲಿ ಒಮ್ಮೆ ನನ್ನ ಬಳಿಗೆ
ಕವಿ ಕಲ್ಪನೆಯ ಗುಡಿಯೊಳಗೆ
ಬಾ ನನ್ನಯ ಬರಹದ ಮನೆಗೆ
ಪ್ರೇರಣೆ ನೀಡಲು ಪದಗಳಿಗೆ.

ಕಲ್ಪನೆಯೊಳಗೆ ಉಳಿಯದೇ
ಕನಸಿನ ಒಳಗಡೆ ಕೂರದೇ
ಕವನವಾಗು ಬಾ ಭಾವವೇ
ಕಾದಿದೆ ನಿನಗೆ ಈ ಜೀವವೇ.

ಸಾಲುಗಳಿಗೆ ಸ್ಪೂರ್ತಿಯಾಗು ನೀ
ಪದಗಳಿಂದ ಪೂರ್ತಿಯಾಗು ನೀ
ನೀನಲ್ಲವೇ ಅಂತರಂಗದ ಧ್ವನಿ
ನೀನೇ ಕವಿತೆಗಳ ಸೋನೆ ಹನಿ.

-ಸುನಿಲ್ ಲೇಖಕ್ ಎನ್
ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ