ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೀವ ಜಲದೊಡಲಿಗೆ ಲೋಹದ ಹಕ್ಕಿಗಳ ಕಲರವ

ರಾಜ್ಯದ ತುಂಬಾ ಇರುವ ಕೆರೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು
ಇದು ಕಾನೂನಿನ ಪ್ರಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮದಂತೆ ನಡೆಯುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತದೆ.
ಮರಳು ಗಣಿಗಾರಿಕೆಗೆ ನಡೆಯುವ ಸ್ಥಳದಲ್ಲಿ ನೋಡಿದರೆ ಸಾಕು ನನ್ನ ಮೈ ಜುಮ್ ಎನ್ನುತ್ತದೆ.
ಮನುಷ್ಯ ತನ್ನ ಸ್ವಾರ್ಥಕ್ಕೆ ಮತ್ತು ರಾಜಕೀಯ ವ್ಯಕ್ತಿಗಳು ಅಧಿಕಾರಿಗಳು, ಹಣದ ದುರಾಸೆಯಿಂದ
ಇಂದು ನಮ್ಮ ನಾಡಿನಲ್ಲಿ ಜೀವ ಜಲಗಳು ನಾಶದ ಅಂಚಿಗೆ ಬಂದು ನಿಂತಿದೆ.
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಯಾರೇ ಒಬ್ಬ ವ್ಯಕ್ತಿ ಹೋರಾಟ ನಡೆಸಿದ್ದರೂ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡರೆ ಅವರ ಮೇಲೆ ಹಲ್ಲೆಗಳು ನಡೆಯುವುದು ಖಚಿತ.
ಹೀಗೆ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆ ಮಾಡಿದರೆ
ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ
ಅಲ್ಲದೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ,ಆಹಾರಕ್ಕೆ ನಾಂದಿ ಹಾಡಿದ ಹಾಗೆ
ಇದಕ್ಕೆ ಯಾರು ಹೊಣೆ ಎಂಬುದು ನಮ್ಮ ಮುಂದೆ ಇರುವ ಪ್ರಶ್ನೆ.
ಅಧಿಕಾರಿಗಳೋ ? ಜನಪ್ರತಿನಿಧಿಗಳೋ ?
ಗಣಿಗಾರಿಕೆ ನಡೆಸುತ್ತಿರುವವರೋ?
ಕಂಡರು ಕಾಣದಂತೆ ಇರುವ ನಾವುಗಳೇ ?
ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರ ಗುಡ್ಡಗಳು,ಕಾಡು ಗಳು,ನದಿ ಕೆರೆ ಗಳನ್ನು ನಾಶ ಮಾಡುವ ಮುಖಾಂತರ ತನ್ನ ಸಾವಿನ ಮುನ್ನುಡಿ ಬರೆಯುತ್ತಿದ್ದಾನೆ.

ವರದಿ:ಪ್ರಭಾಕರ್.D,M

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ