ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಎಬಿಡಿ ಹವಾ…!ಹಣ ಹಂಚಿ ಸೇರಿಸಿದ ಜನ:ಬಿಜೆಪಿಯ ಸೀಕ್ರೆಟ್ಗಳನ್ನು ಬಿಚ್ಚಿಟ್ಟ ಬಿಜೆಪಿಯ ಕಾರ್ಯಕರ್ತರು

ವಿಜಯಪುರ: ದೇವರಹಿಪ್ಪರಗಿ ಪಟ್ಟಣಕ್ಕೆ ಆಗಮಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಶನಿವಾರರಂದು ಘಟಾನುಘಟಿ ನಾಯಕರ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಹಾಗೂ ಎಬಿಡಿ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ಆನಂದ ಗೌಡ ದೊಡ್ಡಮನಿ ಅವರ ಟೀ-ಶರ್ಟ್ ಧರಿಸಿಕೊಂಡು ಬಂದ ಕಾರ್ಯಕರ್ತ ತಲೆಯ ಮೇಲೆ ಬಿಜೆಪಿಯ ಟೋಪಿ ಮೈಮೇಲೆ ಕಾಂಗ್ರೆಸ್ ಮುಖಂಡನ ಟಿ-ಶರ್ಟ್.ದೇವರ ಹಿಪ್ಪರಗಿ ಮತಕ್ಷೇತ್ರ ಬಿಜೆಪಿ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ…

ವಿಜಯ ಸಂಕಲ್ಪ ಯಾತ್ರೆಗೆ ದೇವರಹಿಪ್ಪರಗಿ ಮತಕ್ಷೇತ್ರ ಹಾಗೂ ಸುತ್ತಮುತ್ತ ಗ್ರಾಮದಿಂದ ಆಗಮಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರಲ್ಲಿ ಒಬ್ಬ ಕಾರ್ಯಕರ್ತ ಬಿಜೆಪಿಯ ಸೀಕ್ರೆಟನ್ನು ಬಿಚ್ಚಿ ಇಟ್ಟ… ಬಿಜೆಪಿಯವರು ಒಂದು ವಾಹನಕ್ಕೆ 3,000 ಸಾವಿರದಿಂದ 5,000 ವರೆಗೂ ಹಣ ಹಂಚಿ ಕಾರ್ಯಕರ್ತರಿಗೆ ವಿಜಯ ಸಂಕಲ್ಪ ಯಾತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದರು ಬಿಜೆಪಿಯ ಕಾರ್ಯಕರ್ತ ನಾಯಕರ ಸೀಕ್ರೆಟ್ ಅನ್ನು ಬಿಚ್ಚಿ ಇಡುತ್ತಾ…ಹಾಗೂ ಇಲ್ಲಿ ಬಂದಿದ್ದ ಕಾರ್ಯಕರ್ತರು ಪ್ರೀತಿ ಹಾಗೂ ಅಭಿಮಾನದಿಂದ ಬಂದಿಲ್ಲ ಸರ್ ಹಣ ಹಂಚಿದ್ದಾರೆ ಅದಕ್ಕೆ ಕಾರ್ಯಕರ್ತರು ಬಂದು ಹಾಜರಾಗಿದ್ದಾರೆ ಎಂದು ಯುವ ಕಾರ್ಯಕರ್ತ ಹೇಳಿದ್ದಾನೆ.

ವರದಿ-ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ