ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆ.ಹೊಸಹಳ್ಳಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು/ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 108 ಕುಂಬಗಳ ಮೆರವಣಿಗೆ ಮತ್ತು ಮತ್ತು ರಥೋತ್ಸವ ಡೊಳ್ಳುವಾದ್ಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು

ಈ ಸಂದರ್ಭದಲ್ಲಿ ಮುತ್ತಗಯ್ಯ ಸ್ವಾಮಿ ಹಿರೇಮಠ, ದೊಡ್ಡಬಸನಗೌಡ ಮಾ ಪಾ,ಪಂಪಾಪತೆಪ್ಪ ಕೆಸರಟ್ಟಿ, ತಿಮ್ಮನಗೌಡ ಮಾ.ಪಾ.ಭೀಮನಗೌಡ ಹಳೇಮನಿ, ತಿಮ್ಮಾರಡ್ಡೆಪ್ಪ ಜೀನೂರು,ಸತ್ಯಪ್ಪ ಕೆಸರಟ್ಟಿ,ಮಲ್ಲಪ್ಪ ಕಲ್ಮಂಗಿ,ಶರಣಪ್ಪ ಅಬ್ಬಿಗೇರಿ,ಶರಣಪ್ಪ ರಡ್ಡೇರ, ಮುದುಕನಗೌಡ ಮಾ.ಪಾ.ಶರಣೇಗೌಡ ಪೋ.ಪಾ.ಅಮರೇಶ ಕಲ್ಮಂಗಿ,ಬಸನಗೌಡ ಪೋ.ಪಾ.ಅಂಬಣ್ಣ ಬಡಿಗೇರ,ಮಲ್ಲಪ್ಪ ಹೂಗಾರ, ನಾಗಪ್ಪ ಬಡಿಗೇರ ಯುವಕರಾದ ರುದ್ರಗೌಡ,ಬಸವರಾಜ ಸ್ವಾಮಿ,ಚನ್ನಪ್ಪ ಬಡಿಗೇರ,ವೀರಭದ್ರಯ್ಯ ಸ್ವಾಮಿ,ಸುರೇಶ, ಶರಣಬಸವ ಅಬ್ಬಿಗೇರಿ ಉಮೇಶ ಮಾ.ಪಾ.,ಕಾಳಪ್ಪ ಬಸನಗೌಡ ಹಾಗೂ ಇನ್ನೂ ಹಲವಾರು ಹಿರಿಯರು, ಯುವಕರು,ಮಹಿಳೆಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ