ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪೈವ್ ಸ್ಟಾರ್ ಫ್ರಾಂಚೈಸಿಯ ಉದ್ಘಾಟನೆ ಮಾಡಿದ ಶಾಸಕ ಆರ್.ನರೇಂದ್ರ

ಹನೂರು :ತಾಲ್ಲೂಕಿನ ಪ್ರಪ್ರಥಮವಾಗಿ ಹೊಸತನಕ್ಕೆ ಪಾದಾರ್ಪಣೆ ಮಾಡಿದ್ದಿರ ಅಲ್ಲದೆ ಹಳ್ಳಿಯ ಮಕ್ಕಳು ಸರ್ಕಾರಿ ನೌಕರಿಗೆ ಜೋತುಬೀಳುವ ಸಂದರ್ಭದಲ್ಲಿ ಯುವಕರು ಪಟ್ಟಣಕ್ಕೆ ಸೇರಿ ಸ್ವಂತ ಉದ್ದಿಮೆ ಮಾಡುತ್ತಿರುವುದು ಶ್ಲಾಘನೀಯವಾದುದ್ದು ಅಲ್ಲದೆ ವ್ಯಾಪಾರಕ್ಕೆ ನಿಮಿಷ ಆರಂಭಕ್ಕೆ ವರುಷ ಎಂಬಂತೆ ನಾಣ್ಣುಡಿಯಿದೆ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು .
ಹನೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ತಾಲ್ಲೂಕು ಮಟ್ಟದ ಪೈವ್ ಸ್ಟಾರ್ ಕೇದ್ರವನ್ನು ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು ನಮ್ಮ ಭಾಗದಲ್ಲಿ ಘಟಕವನ್ನು ತೆರೆದಿರುವುದು ಸಂತೋಷದ ವಿಷಯ ಇದರ ಕೇದ್ರ ಕಛೇರಿಯು ಬೆಂಗಳೂರಿನ ಇಂದಿರ ನಗರದಲ್ಲಿದೆ ಸಾರ್ವಜನಿಕರು ಉತ್ತಮ ಗುಣಮಟ್ಟದ ಆಹಾರ ಸೇವಿಸಲು ತಿಳಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಮಾಲಿಕರು ಇದರ ವಿಶೇಷವಿನಂದರೆ ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟದ ರುಚಿಕರವಾದ ರುಚಿಕರವಾದ ಕೋಳಿಯ ಖಾದ್ಯ ಪದಾರ್ಥಗಳನ್ನು ನೀಡಲಾಗುವುದು ಸ್ಥಳದಲ್ಲಿ ಸಿದ್ಧ ಪಡಿಸಲಾಗುವುದು ಸಸ್ಯಹಾರಿ ಮತ್ತು ಮಾಂಸಹಾರಿ ಎರಡನ್ನು ನೀಡಲಾಗುವುದು ಕೋಳಿಯಿಂದ ತಯಾರಿಸಿಲ್ಪಟ್ಟ ಬಕೆಟ್ ಚಿಕ್ಕನ್ ,ಚಿಕ್ಕನ್ ಪಾಪ್ ಕಾರ್ನ್ ,ಪ್ರಾನ್ಸ್ ಪ್ರೈಸ್ ,ಚಿಕನ್ ಸಿಕ್ಸ್ , ಸಸ್ಯಾಹಾರಿಯಲ್ಲಿ ವೆಜ್ ರೋಲ್ ವೆಜ್ ಬರ್ಗರ್ , ಸೇರಿದಂತೆ ಇನ್ನು ಅನೇಕ ಪದಾರ್ಥಗಳನ್ನು ಮಾಡಲಾಗುವುದು ಅಲ್ಲದೆ ಎರಡು ಕೀಲೊಮಿಟರ್ ವರೆಗೂ ಉಚಿತ ಡೋರ್ ಡಿಲಿವರಿ ಮಾಡಲಾಗುವುದು ಎಂದು ಮಳಿಗೆಯ ಮಾಲಿಕರಾದ ಕೀರ್ತಿರಾಜು ತಿಳಿಸಿದರು ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗೆ 9035633601 ಸಂಪರ್ಕಿಸಿ ಎಂದರು ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಗಿರೀಶ್ ಕುಮಾರ್ ,ಮುಖಂಡರಾದ ನಟರಾಜು ,ಬಸವರಾಜು ,ಅರುಣ್ ಕುಮಾರಿ,ಬಂಗಾರಪ್ಪ ,ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು .

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ