ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಂಗಾ ಮಿನರಲ್ ವಾಟರ್ ಘಟಕ ಉದ್ಘಾಟನೆ:ಶ್ರೀ ಗುರುನಾಥರಡ್ಡಿ.ಪಿ. ಪೋಲಿಸ್ ಪಾಟೀಲ್ ಹಳ್ಳಿಸಗರ

ಯಾದಗಿರಿ ಇಂದು ಶಹಾಪುರ ತಾಲೂಕಿನ ಹಳ್ಳಿಸಗರ ವಾರ್ಡ್ ನಂಬರ್ 29 ಡಾ|| ಬಿ ಆರ್ ಅಂಬೇಡ್ಕರ್ ನಗರ ಹಳಿಸಗರದಲ್ಲಿ “ಸಿರಿ ಗಂಗಾಮಿನರಲ್ ಮತ್ತು ಕೋಲ್ಡ್ ವಾಟರ್ “ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಕರಾದ ಜನಪ್ರಿಯ ಶಾಸಕರು ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಘನ ಉಪಸ್ಥಿತಿಯಲ್ಲಿ. ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶ್ರೀ ಗುರುನಾಥರಡ್ಡಿ ಪಿ ಪೊಲೀಸ್ ಪಾಟೀಲ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಳ್ಳಿಸಗರ ನಗರದ ಮುಖಂಡರಾದ ವೇಕಟರಡ್ಡಿ ಗೌಡ ಪಾಟೀಲ್, ರಾಜಶೇಖರ.ಜಿ.ದೇಸಾಯಿ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ರವಿಕುಮಾರ್ ಯಕ್ಷoತಿ, ನಗರಸಭೆ ಸದಸ್ಯರಾದ ಶಾಂತಪ್ಪ ಕಟ್ಟಿಮನಿ, ಶರಣಪ್ಪ ಮುಂಡಾಸ್, ಶಿವಪ್ಪ ಟಣಿಕೆದಾರ್, ನಬಿಸಬ್ ಮಲ್ಲಿಕಾರ್ಜುನ ನಾಯ್ಕೊಂಡಿ, ದೊಡ್ಡ ಮರೆಪ್ಪ ಮುಂಡಾಸ್, ಶರಣಪ್ಪ ಮುಂಡಾಸ್ , ಸಿದ್ದು ಮುಂಡಾಸ್, ಶರಣಪ್ಪ ಕೊಂಬಿನ್, ನಾಗಪ್ಪ ದದೇಲಿ, ಸಿದ್ದಲಿಂಗಪ್ಪ ಬಬಲಾದಿ, ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ್ದರು.

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ