ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಲೆಕ್ಷನ್-ಮತದಾನ್


ನಮ್ಮ ರಾಜ್ಯದಲ್ಲಿ ಶುರುವಾಗಿದೆ ಸಾಮಾನ್ಯ ಎಲೆಕ್ಷನ್,
ಎಲ್ಲಾ ರಾಜಕೀಯ ಪಕ್ಷಗಳಿಗೆ ಟೆನ್ಷನ್ನೊ ಟೆನ್ಷನ್,
ಅಳೆದು ತೂಗಿ ಮಾಡುತ್ತಿದ್ದಾರೆ ಅಭ್ಯರ್ಥಿಗಳ ಸೆಲೆಕ್ಷನ್,
ಭರ್ಜರಿಯಾಗಿ ನಡೆದಿದೆ ಪಕ್ಷಾಂತರ ಆಪರೇಶನ್,
ಮತದಾರ ಪ್ರಭುಗಳೇ ಯಾವುದಕ್ಕೂ ನೀವಾಗಿಬೇಡಿ ಕನ್ಫ್ಯೂಷನ್,
ಜನಪ್ರತಿನಿಧಿಗಳು ಮೇ ಹತ್ತರಂದು ನಿಮ್ಮಿಂದಲೇ ಆಗುವರು ಸೆಲೆಕ್ಷನ್,
ನಿಮ್ಮ (ಮತದಾರರ) ಮತವೇ ಆಗಿದೆ ಅವರ ಆಯ್ಕೆಗೆ ಪರ್ಫೆಕ್ಟ್ ವೆಪೆನ್
ನಿರ್ಭಯವಾಗಿ, ಕಡ್ಡಾಯವಾಗಿ ಮೇ ಹತ್ತರಂದು ನೀವು ಮಾಡಿ ಮತದಾನ್ ಮತದಾನ್ ಮತದಾನ್.

-ಕೃಷ್ಣಕುಮಾರ (ಕೆ.ಕೆ) 

ಶಿಕ್ಷಕರು ಆದರ್ಶ ವಿದ್ಯಾಲಯ ಜನವಾಡ ಬೀದರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ